Friday, September 30, 2022

Sneha

ಸ್ನೇಹ- ಗೆಳೆತನದ ಹಾದಿಯಲ್ಲಿ ಸಂಬಂಧಗಳ ಅನುಬಂಧ

 ನಮ್ಮ  ನಿತ್ಯದ  ಜೀವನದಲ್ಲಿ  ನಮಗೆ ಪರಿಚಯ  ಆಗುವವರೆಲ್ಲರೂ ಫ್ರೆಂಡ್ಸ್  ಆಗಲಾರರು. ಸ್ನೇಹ  ಎನ್ನುವುದು   ಒಂದು ಪವಿತ್ರವಾದ  ಸಂಬಂಧ. ಗೆಳೆಯರನ್ನು ಸಂಪಾದಿಸುವುದು ಗೆಳೆತನವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ತುಂಬಿದ ಬದುಕನ್ನು ನಡೆಸುವ ಪರಿಯಲ್ಲಿ ಜೀವನಕ್ಕೆ ಅವಶ್ಯ ಎನ್ನಿಸುವುದನ್ನೆಲ್ಲ ಸಂಪಾದಿಸುತ್ತಾ ಹೋಗುತ್ತೇವೆ, ಆದರೆ ಅದೆಲ್ಲಕ್ಕಿಂತಲೂ  ಮಿಗಿಲಾಗಿ ನಾವು ಸಂಪಾದಿಸ  ಬೇಕಾಗಿರುವುದು ಸ್ನೇಹ, ಪ್ರೀತಿ, ವಿಶ್ವಾಸ, ಹಾಗು ಉತ್ತಮ ನಡತೆಯನ್ನು.

          ಸ್ನೇಹಿತರನ್ನು ಸಂಪಾದಿಸುವುದು ಕಷ್ಟವಾದರು ಬಹು ಸಹಜವಾದದ್ದು, ವಿಶ್ವಾಸದ ನಿಟ್ಟಿನಲ್ಲಿ ಎಲ್ಲರೊಂದಿಗೂ ಆತ್ಮೀಯವಾಗಿದ್ದರೆ  ಎಲ್ಲರ ಸ್ನೇಹವನ್ನು ಸಂಪಾದಿಸಬಹುದು. ಗೆಳೆಯರಿದ್ದಾರೆ ಜೀವನಕ್ಕೆ ಒಂದು ಹೊಸ ರೂಪು ಬರಲು ಸಾಧ್ಯ.  ಆ ಗೆಳೆತನದ ಹಾದಿಯಲ್ಲಿ ಸಂಬಂಧಗಳ ಅನುಬಂಧಗಳನ್ನು ಕಾಣಬಹುದು.
       
         
ಇಂಗ್ಲೀಷ್ ನಲ್ಲಿ ಹೇಳುತ್ತಾರಲ್ಲ a friend in need is a friend in deed ಎಂಬ ಮಾತನ್ನು ನೆನೆಪುಮಾಡಿಕೊಳ್ಳಿ. ಕಷ್ಟದಲ್ಲಿರುವಾಗಲೂ ಸಹಾಯಕ್ಕೆ ಬರುವವನೇ ಸ್ನೇಹಿತ. ಅವನು ಜೀವನ ಪರ್ಯಂತವೂ ಸ್ನೇಹಿತನಾಗಿಯೇ ಉಳಿಯುತ್ತಾನೆ. ಒಬ್ಬ ಉತ್ತಮ ಗೆಳೆಯ ತನ್ನ ಗೆಳೆಯನ ಹಿತಾಸಕ್ತಿಯನ್ನು ಬಯಸುತ್ತಾನೆ. ಆತನ ಬಗ್ಗೆ ಚೆನ್ನಾಗಿ ಅರಿತಿರುತ್ತಾನೆ. ಅವರ ಮಧ್ಯೆ ಒಂದೂ ಮುಚ್ಚೂ ಮರೆ ಇರುವುದಿಲ್ಲ. ಅವರಲ್ಲಿರುವ ಬಾಂಧವ್ಯವನ್ನು ಯಾರಿಂದಲೂ ಬಿಡಿಸಲಾಗುವುದಿಲ್ಲ.
       
         
ನೀವೇ ಯೋಚನೆ ಮಾಡಿ, ಜೀವನದಲ್ಲಿ ಫ್ರೆಂಡ್ಸ್ ಇದ್ದರೆ ಎಷ್ಟು ಚೆನ್ನಾಗಿರುತ್ತದೆ. ನಮ್ಮ ನೋವು ನಲಿವುಗಳನ್ನು ಅಂಚಿಕೊಳ್ಳಲು ಒಂದು ಹೃದಯದ ಅನಿವಾರ್ಯ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ. ಆ ಹೃದಯ ತಾಯಿಯದ್ದಾಗಿರಬಹುದು, ತಂದೆಯದ್ದಾಗಿರಬಹುದು, ಅಥವ ಅಣ್ಣ, ತಮ್ಮ, ಅಕ್ಕ, ತಂಗಿ, ಹೆಂಡತಿ, ಗೆಳತಿಯಾಗಿರಬಹುದು. ಆದರೆ ಅವರೆಲ್ಲರೂ ನಂಟಸ್ತರಾಗುತ್ತಾರೆ. ಯಾವ ನಂಟು ಇಲ್ಲದೆ ಒಂದು ಸಂಬಂಧವನ್ನು ಕಲ್ಪಿಸಿಕೊಡುವುದೇ ಸ್ನೇಹ.
     
         
ಹೀಗೆ ಯೋಚಿಸುತ್ತಾ ಹೋದರೆ ನಮ್ಮ ಸ್ನೇಹಿತರೆಲ್ಲಾ ನೆನಪಿಗೆ ಬರುತ್ತಾರೆ. ಅವರೊಂದಿಗೆ ಆಡಿದ ಮಾತುಗಳು, ಸ್ಕೂಲು, ಕಾಲೇಜುಗಳ ಆವರಣದಲ್ಲಿ ಕಳೆದ ಕ್ಷಣಗಳು, ಕ್ಯಾಂಪಸ್ ಗಳಲ್ಲಿ ಅಡ್ಡಾಡಿದ ನೆನಪುಗಳು, ಅವರಿವರನ್ನು ಗೇಲಿಮಾಡುತ್ತ  ನಗಾಡಿಕೊಂಡು ತಿರುಗಾಡಿದ ಆ ದಿನಗಳು ಕಣ್ಣಿನ ಮುಂದೆ ಫಿಲಂ ನೋಡುವಾಗ ಕಾಣುವ ದೃಶ್ಯಗಳಂತೆ ಗೋಚರಿಸುತ್ತದೆ. ಕ್ಲಾಸ್ ಗಳನ್ನು ಬಂಕ್ ಮಾಡಿ ಸಿನಿಮಾಗಳಿಗೆ ಹೋದ ನೆನಪುಗಳು, ರಿಸಲ್ಟ್ ಡೌನ್ ಆಗಿದ್ದಕ್ಕೆ ಬೈಗುಳಗಳು ಸದ್ದು ಎಲ್ಲವು ಫ್ಲಾಶ್ ಆಗುತ್ತದೆ.
       
         
ಅಂತಹ ಸುಮಧುರವಾದ ಘಟನೆಗಳು ನಮ್ಮ ಜೀವನದಲ್ಲಿ ನಡೆಯುವುದು ಕೇವಲ ಫ್ರೆಂಡ್ಸ್ ಜೋತೆಯಲ್ಲಿದ್ದಾಗ ಮಾತ್ರ. ಎಲ್ಲರೂ ಕೂಡಿದ್ದಾಗ ಜಗವೇ ನಮ್ಮ ಅಂಗೈನಲ್ಲಿದೆಯೋ ಏನೋ ಎಂಬ ಭಾವನೆ ಎಲ್ಲರಲ್ಲೂ ಮೂಡುವುದು ಸಹಜ. ಎಲ್ಲರೊಂದಿಗೆ ಕೂಡಿ ಮಾಡುವ ಮೋಜು ಮಸ್ತಿಗಳನ್ನೆಲ್ಲಾ ಒಂಟಿಯಾಗಿ ಮಾಡಲು ಸಾದ್ಯವೇ? ಅದಕ್ಕೆ ಜೀವನದಲ್ಲಿ ಏನನ್ನೂ ಸಂಪದಿಸದಿದ್ದರೂ ಗೆಳೆತನವನ್ನು ಸಂಪದಿಸೋಣ, ಎಲ್ಲರ ಪ್ರೀತಿಗೆ ಪಾತ್ರರಾಗೋಣ. ಉತ್ತಮ ನಡತೆಯನ್ನು, ಉತ್ತಮ ಸ್ನೇಹವನ್ನು ಸಂಪಾದಿಸೋಣ. ಬಾಳನ್ನು ಸುಂದರವಾಗಿಸಿ ಅತ್ಯಂತ ಸುಗಮವಾಗಿ ಕಳೆಯೋಣ.  

- ಜಿ.ಕೆ. 

ವಾತ್ಸಲ್ಯದ ದಡದಲ್ಲಿ ಕನವರಿಕೆಯ ಕವಲು

 

ಕ್ಲಾಸಿನಲ್ಲಿ ಬೇರೆಯವರ ಪರಿಚಯ ಅಷ್ಟಾಗಿ ಇಲ್ಲದ ಕಾರಣ ಅವಳನ್ನೇ ಮಾತನಾಡಿಸಲು ಆರಂಬಿಸಿದೆ. ಅವಳಿಗೂ ಯಾರ ಪರಿಚಯ ಇಲ್ಲದ ಕಾರಣ ನನ್ನೊಂದಿಗೆ ಬಹಳ  ಆತ್ಮಿಯವಾಗಿದ್ದಳು. 
         
         
ಹೀಗೆ ಕಾಲ ಕಳೆಯ ತೊಡಗಿತು. ಅವಳೊಂದಿಗೆ ಆಡಿದ ಮಾತುಗಳು, ಕಳೆದ  ಕ್ಷಣಗಳು, ಭೇಟಿಯಾದ  ಸ್ಥಳಗಳು ಎಲ್ಲವೂ ನನ್ನೆದೆಯ ಅಂತರಾಳದಲ್ಲಿ ಅಡಗಿ ಕುಂತಿದೆ. ಅವಳೊಂದಿಗಿನ ಆತ್ಮೀಯತೆ ಕಾಲೇಜಿನಲ್ಲಿ ಯಾರೊಂದಿಗೂ ನನಗಿರಲಿಲ್ಲ.  ಎಲ್ಲದಕ್ಕೂ ಅವಳ ಮೇಲೆ ಅವಲಂಬಿತನಗುತ್ತಿದ್ದೆ.  ಅವಳೂ ಸಹ ನನೊಂದಿಗೆ ತುಂಬಾ ಸಲಿಗೆ ಇಂದ ಇದ್ದಳು.  ನಮಿಬ್ಬರ  ನಡುವಿನ ಸ್ನೇಹವನ್ನು ನಾನೇ ಪ್ರೀತಿ ಎಂದು ಭವಿಸಿದ್ದೆನೋ ಅಥವಾ ನಿಜವಾಗಿಯೂ ಪ್ರೀತಿಯಾ? ಎಂದು ಈಗಲು ನನಗೆ  ತಿಳಿಯದು. "ಅವಳಲ್ಲಿದ್ದ  ವಾತ್ಸಲ್ಯದ  ಮುಂದೆ  ನನ್ನ  ಪ್ರೀತಿ  ನಿಲ್ಲಲೇ ಇಲ್ಲ."  ಅವಳೂ  ಸಹ  ನನ್ನನ್ನು ಪ್ರೀತಿಸುತ್ತಿದ್ದಳೋ  ಇಲ್ಲವೋ  ನನಗೆ  ತಿಳಿದಿಲ್ಲ, ಆದರೆ ನನಗೊಂತ್ತು  ಅವಳ  ಮೇಲೆ  ಅತೀವವಾದ ವಿಶ್ವಾಸ  ಇತ್ತು.  ನನ್ನ ಹಿಂಜರಿಕೆಯೋ, ಎದರಿಕೆಯೋ ಅಥವ  ಮುಜುಗರವೋ ನಾನು ಅವಳೊಂದಿಗೆ ಈ  ವಿಷಯವನ್ನು ಚರ್ಚಿಸಲೇ  ಇಲ್ಲ. ಅವಳೆದುರಿನಲ್ಲಿ ನನ್ನ ಮಾತೆಲ್ಲವೂಮೌನವಾಗಿಬಿಡುತ್ತಿತ್ತು. 
         
         
  ನೆನಪುಗಳು, ಎಳೆ  ವಯಸ್ಸಿನಲ್ಲಿ ಮೃದು ಮನಸ್ಸುಗಳ ಆ ಪ್ರೀತಿ ಇಂದಿಗೂ ಅತಿ ಮಧುರ. ನನ್ನ ಬಾಳಿನುದ್ದಕ್ಕೂ  ಈಸವಿನೆನಪುಗಳು ಸನಿಹದಲ್ಲಿರುತ್ತದೆ. ಅವಳ ಮನಸ್ಸಿನಲ್ಲಿ ನನಿರುತ್ತೇನೋ ಇಲ್ಲವೋ? ಆದರೆ  ನನ್ನೆದೆಯಲ್ಲಿ ಅವಳಿಗೊಂದು ಜಾಗ ಕಂಡಿತ ಇದೆ. 

  ಅವಳ  ಮೇಲೆ ನನಗಿದದ್ದು ಕೇವಲ ಆಕರ್ಷಣೆಯೋ, ಸ್ನೇಹವೋ, ಪ್ರೇಮವೋ, ಯಾವ ಭಂದವೋ ನನಗೆ ತಿಳಿಯುವ ವೇಳೆಗೆ  ನಮ್ಮ ಪರಿಕ್ಷೆಯೂ ಅತ್ತಿರ ಬಂದಿತ್ತು. ಕಡೆಗೆ ಪರಿಕ್ಷೆಯಲ್ಲಾ ಮುಗಿದು ಹೋದರೂ ಸಹ  ನನ್ನ  ಪ್ರೀತಿಯನ್ನು  ಅವಳ  ಮುಂದೆ ಇಡಲೇ ಇಲ್ಲ. ನಂತರದಲ್ಲಿ ಅವಳೊಂದು ತೀರಕ್ಕೆ  ಹೋದಳು ನಾನೊಂದು ತೀರಕ್ಕೆ ಹೋದೆ. ನನ್ನ ಪ್ರೀತಿ ಪ್ರೀತಿಯಗಿಯೇ ಉಳಿಯಿತು ಅವಳ ವಾತ್ಸಲ್ಯದ ಎದುರಿನಲ್ಲಿ. 
         
         
ಎಳೆ ವಯಸ್ಸಿನಲ್ಲಿ ನಡೆದು ಹೋದ ಒಂದು ಸಣ್ಣ  ಪ್ರೇಮ  ಕಥೆ  ಎಂದಿಗೂ ಅಳಿಸಲಾಗದೆ ನನ್ನ ಹೃದಯಾಂತರಾಳದಲ್ಲಿ ಅಮರವಾಗಿದೆ. 
- ಜಿ.ಕೆ.

Wednesday, September 28, 2022

Youth in the development of the country...

ದೇಶದ ಅಭಿವೃದ್ದಿಯಲ್ಲಿ ಯುವಕರು...

‘ರಾಷ್ಟ್ರ’ ಎಂದರೆ ಕೇವಲ ಉದ್ದಗಲಕ್ಕೂ ಹರಡಿದ ಭೂಮಿ, ಎತ್ತರವಾಗಿ ನಿಂತ ಪರ್ವತ ಮಾಲೆ, ಸುತ್ತಿಹರಿವ ನದಿಗಳು, ಹಾಗೂ ಹರಿಯುತ್ತಿರುವ ಹಳ್ಳ ಕೊಳ್ಳ -ಇತ್ಯಾದಿ ಭೌಗೋಲಿಕ ಲಕ್ಷಣಗಳಷ್ಟೇ ಅಲ್ಲ. ಅಲ್ಲಿ ಹುಟ್ಟಿ ಬೆಳೆದು ಜೀವಿಸುತ್ತಿರುವ ಸಹಸ್ರಾರು ಮಾನವ ಜೀವಿಗಳು ಒಂದು ರಾಷ್ಟ್ರವನ್ನು ರೂಪಿಸುತ್ತವೆ. ನಿಸರ್ಗ, ನೈಜವಾಗಿ ನೀಡಿದ ನೆಲ, ನೀರು, ನಿಕ್ಷೇಪಿತ ನಿಧಿಗಳೆಲ್ಲ ನಾಡಿನ ನಿಜವಾದ ನಿಧಿಗಳೇನೋ ಸರಿ. ಆದರೆ ಅವುಗಳ ನ್ಯಾಯಸಮ್ಮತ ನಿರ್ವಹಣೆ ನಾಡಿನ ನಿವಾಸಿಗಳ ನಿಪುಣತೆಯಲ್ಲಿದೆ. ಅಷ್ಟಕ್ಕೂ ರಾಷ್ಟ್ರಾಭಿವೃದ್ದಿ ಎಂದರೆ- ರಾಷ್ಟ್ರದ ಸರ್ವತೋಮುಖ  ಉತ್ಕರ್ಷ, ಉನ್ನತಿ, ಉತ್ಥಾನ, ಸರ್ವತೋಮುಖ  ಅಭಿವೃದ್ಧಿಯೆಂದರೆ ಆ ರಾಷ್ಟ್ರದ ಚಾರಿತ್ರö್ಯ ಶಿಕ್ಷಣ, ಉದ್ಯೋಗ, ವಿಜ್ಞಾನ, ಕಲೆ, ಕೌಶಲ್ಯ, ಕ್ರೀಡೆ ಹೀಗೆ ಅನೇಕ ಆಯಾಮಗಳಲ್ಲಿ ಸಾಧಿಸಿರುವ ಪರಿಣತಿ, ರಾಷ್ಟ್ರದ ಜನತೆಗಳಲ್ಲಿ ಈ ಎಲ್ಲ ಆಯಾಮಗಳ ಪರಿಣತಿ ಇದ್ದಾಗಲೇ ರಾಷ್ಟ್ರಾಭಿವೃದ್ಧಿ ರಾಷ್ಟ್ರದ ಅಭ್ಯುದಯ ಸಾಧ್ಯವಾಗುವುದು.

ಈ ಎಲ್ಲ ಆಯಾಮಗಳಲ್ಲಿ ಪರಿಣತಿ ಪಡೆಯಲು ನಾವು ಚಿಕ್ಕ ಮಕ್ಕಳಿದ್ದಾಗಲೇ ಅದಕ್ಕಾಗಿ ಪರಿಶ್ರಮಪಡಬೇಕಾಗುತ್ತದೆ. ಮಕ್ಕಳಿಗೆ ಈ ಸಂಸ್ಕಾರವನ್ನು ಕೊಡುವುದಕ್ಕಾಗಿ ನಾವು ಅನೇಕ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಅಲ್ಲದೆ ಆ ಯೋಜನೆಗಳ ಸಾಕ್ಷಾತ್ಕಾರಕ್ಕೆ ಶ್ರಮಿಸಬೇಕಾಗುತ್ತದೆ. ಈ ಎಲ್ಲ ಸಾಮರ್ಥ್ಯಗಳನ್ನು ಯಾರೂ ಹುಟ್ಟಿದಾಗಿನಿಂದಲೇ ಹೊಂದಿರಲಾರರು. ಇವುಗಳನ್ನು ನಾವು ಪ್ರಯತ್ನಪೂರ್ವಕವಾಗಿ ಪಡೆದುಕೊಳ್ಳಬೇಕಾಗುತ್ತದೆ.  ಅಂತೆಯೇ ಮಕ್ಕಳಲ್ಲಿ ಅವರ ವಿದ್ಯಾರ್ಥಿ ಜೀವನದಲ್ಲಿಯೇ ಈ  ಎಲ್ಲ ಗುಣಗಳನ್ನೂ, ವಿದ್ಯೆಗಳನ್ನೂ, ಕಲೆಗಳನ್ನೂ ಅಳವಡಿಸಬೇಕಾ ಗುತ್ತದೆ.

ಮಕ್ಕಳನ್ನು ‘ಅವರಿನ್ನೂ ಚಿಕ್ಕವರು, ರಾಷ್ಟ್ರಾಭಿವೃದ್ಧಿಯಲ್ಲಿ ಅವರೇನು ಮಾಡಬಲ್ಲರು?’ ಎನ್ನಬೇಡಿ. ‘ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ’ ಎಂದು ಗಾದೆಯಿದೆ. ಆದ್ದರಿಂದಲೇ ರಾಷ್ಟ್ರದ ಅಭ್ಯುದಯಕ್ಕೆ ಆವಶ್ಯಕವಾದ ಆಯಾಮಗಳ ಪರಿಣತಿ  ಪಡೆಯಲು ಈಗಿನಿಂದಲೇ ಅವರಿಗೆ ತರಬೇತಿ ನೀಡಬೇಕು. ಇಂದಿನ ಮಕ್ಕಳೇ ನಾಳಿನ ನಾಗರಿಕರು. ಆದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮನೋಧರ್ಮ ರೂಪಗೊಳ್ಳಬೇಕು. ಅವರು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಾಗಿದ್ದಾಗಲೇ ಅವರ ದೃಷ್ಟಿಕೋನವನ್ನು ಸಂಸ್ಕರಿಸಬೇಕು. ಅ ಎಳೆಯ ಮನಸ್ಸುಗಳಲ್ಲಿಯೇ ರಾಷ್ಟ್ರಭಕ್ತಿ, ರಾಷ್ಟ್ರಾಭಿಮಾನವನ್ನು ಬಿತ್ತಿ ಪೋಷಿಸುತ್ತ ಬರಬೇಕು.

ವಿದ್ಯಾರ್ಥಿಗಳಲ್ಲಿ ಈ ಮನೋಧರ್ಮವನ್ನು ಮೂಡಿಸಲು ದೃಷ್ಟಿಕೋನವನ್ನು ಸೃಷ್ಟಿಸಲು ಶಾಲಾ ಕಾಲೇಜುಗಳು ಯೋಜನೆ ರಚಿಸಬೇಕಾಗಿದೆ. ಯಾಕೆಂದರೆ ಇಂದಿನ ವಿದ್ಯಾರ್ಥಿಗಳೇ ನಾಳೆ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕ್ರಿಯಾಶೀಲರಾಗಬೇಕಾಗಿದ್ದು, ಅಂತೆಯೇ ರಾಷ್ಟ್ರದ ಉನ್ನತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಖಂಡಿತವಾಗಿಯೂ ಪ್ರಮುಖವಾದದ್ದು, ವಿಶೇಷವಾದದ್ದು. ಅವರ ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ಪರಿಣಾಮಕಾರಿಯಾಗಿ ನೀಡಲು ಶಾಲಾ, ಕಾಲೇಜುಗಳಲ್ಲದೆ ಶಿಕ್ಷಣ ವಿಭಾಗವೂ ಸಹ ಅತ್ಯಂತ ಗಹನವಾಗಿ ವಿಚಾರಶೀಲರಾಗಬೇಕು.  ವಿದ್ಯಾರ್ಥಿಗಳಿಗೆ ಈ ರೀತಿಯ ಯೋಗ್ಯ ತರಬೇತಿ ನೀಡಲು ಪೂರಕವಾದ ಪಾಠ್ಯಕ್ರಮ ತಯಾರಿಸುವುದು ಹಾಗೂ ಅವರ ಪಠ್ಯಪುಸ್ತಕಗಳಲ್ಲಿ ಈ ಪಾಠ್ಯಕ್ರಮವನ್ನು ಅಳವಡಿಸುವುದು ತುಂಬಾ ಅವಶ್ಯಕ.

ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಒಳ್ಳೆ ಶಿಕ್ಷಣ ಪಡೆಯುವುದಲ್ಲದೆ ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಅವರ ಚಾರಿತ್ರö್ಯ ಗೌರವಯುತವಾಗುತ್ತದೆ. ರಾಷ್ಟ್ರಾಭಿವೃದ್ದಿಗೆ ಕೆಲ ಅವಶ್ಯಕ ಮೌಲ್ಯಗಳನ್ನು ಈಗ ವಿವೇಚಿಸೋಣ -

ದೇಶಭಕ್ತಿ - ಚಿಕ್ಕಂದಿನಿಂದಲೂ ದೇಶಪ್ರೇಮ, ದೇಶಾಭಿಮಾನವನ್ನು ಮಕ್ಕಳ ನರ ನರಗಳಲ್ಲಿ ತುಂಬಬೇಕು.  ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಪರ್ವಗಳ ಕುರಿತು ಮಕ್ಕಳಲ್ಲಿ ಅಭಿಮಾನ ಹುಟ್ಟಿಸಬೇಕು. ಅವುಗಳ ವಿಷಯಕ್ಕೆ ಅರಿವನ್ನು ಮೂಡಿಸಬೇಕು. ದೇಶಭಕ್ತಿಗೆ ವಯಸ್ಸಿನ ಮಾನದಂಡ ಬೇಕಿಲ್ಲ. ಉದಾಹರಣೆಗೆ ನಮ್ಮ ಸ್ವಾತಂತ್ರö್ಯ ಹೋರಾಟದಲ್ಲಿ ಸಕ್ರಿಯ ಭಾಗವಹಿಸಿದ ಅನೇಕ ನಾಯಕರು ಶಾಲೆ, ಕಾಲೇಜ್‌ನಲ್ಲಿ ಇರುವಾಗಲೇ ಹೋರಾಟದಲ್ಲಿ ಭಾಗವಹಿಸಿದ್ದರು. 

ನನ್ನ ಬಾಲ್ಯದ ದಿನಗಳನ್ನು ನೆನೆದಾಗ ನನಗೆ ಅಭಿಮಾನ ಎನ್ನಿಸುವುದು, ನಾವೂ ಕೂಡ ಸ್ವಾತಂತ್ರö್ಯದ ಹೋರಾಟದಲ್ಲಿ ಅಳಿಲು ಸೇವೆ ಮಾಡಿದ್ದೇವೆ ಎಂದು. ನನಗಾಗ ಆರು ವರ್ಷ ಪ್ರತಿದಿನ ಬೆಳಗಿನ ಜಾವ ನಮ್ಮ ನೆರೆಯ ಮಕ್ಕಳೆಲ್ಲ ಸೇರಿ ರಾಷ್ಟ್ರಭಕ್ತಿ ಗೀತೆಗಳನ್ನು ಹೇಳುತ್ತ ಕೈಯಲ್ಲಿ ಧ್ವಜ ಹಿಡಿದುಕೊಂಡು ‘ಪ್ರಭಾತ ಫೇರಿ’ಗೆ ಹೋಗುತ್ತಿದ್ದೆವು. ತೋಟದಲ್ಲಿ ಗಿಡಗಳಿಗೆ ಸೀರೆ ಕಟ್ಟಿ ವೇದಿಕೆ ತಯಾರಿಸಿಕೊಂಡು ಭಾಷಣ ಮಾಡುತ್ತಿದ್ದೆವು. ಘೋಷಣೆ ಕೂಗುತ್ತಿದ್ದೆವು. ದಂಟಿನಿಂದ ಮಾಡಿದ ಆಟಿಗೆ ಚಕ್ಕಡಿಗಳಿಗೆ ಪುಟ್ಟ ಧ್ವಜ ಹಚ್ಚಿ ಎಳೆಯುತ್ತಿದ್ದೆವು.

ಈಗಲೂ ಮಕ್ಕಳಿಗೆ ಶಾಲೆಗಳಲ್ಲಿ ದೇಶಭಕ್ತಿ ಗೀತೆಗಳನ್ನು ಕಲಿಸಬೇಕು. ಹೋರಾಟಗಾರರ ಜೀವನ ಚರಿತ್ರೆಗಳನ್ನು ಓದಲು ಪ್ರೋತ್ಸಾಹಿಸಬೇಕು. ಅವರ ಜೀವನದ ಘಟನೆಗಳನ್ನು ನಾಟಕ ರೂಪದಲ್ಲಿ ಪ್ರದರ್ಶಿಸಬೇಕು. ಇಂದಿನ ಶಾಸನ ಪದ್ಧತಿಯ ಕುರಿತು ಚರ್ಚೆ ನಡೆಸಬೇಕು.

ಸಮಯ ಪ್ರಜ್ಞೆ - ನಮ್ಮ ಜೀವನದಲ್ಲಿ ಸಮಯ ತುಂಬಾ ಅಮೂಲ್ಯವಾದದ್ದು. ಅಂತೆಯೇ ಒಂದು ನಿಮಿಷವನ್ನೂ ಅರ್ಥಹೀನವಾಗಿ ವ್ಯಯಿಸದೆ ರಚನಾತ್ಮಕ ಕಾರ್ಯಗಳನ್ನು ಮಾಡುತ್ತ ಆರ್ಥಪೂರ್ಣವಾಗಿ ಸಮಯದ ಸದುಪಯೋಗ ಮಾಡಿಕೊಳ್ಳಬೇಕು.

ಉದ್ಯೋಗಶೀಲತೆ - ಕಾರ್ಯಶೀಲತೆ ಅಥವಾ ಇಂಗ್ಲೀಷ್‌ನಲ್ಲಿ ‘Woಡಿಞ ಛಿuಟಣuಡಿe’ಎಂದು ಹೇಳುವ ಈ ಮೌಲ್ಯವನ್ನು ನಮ್ಮದಾಗಿಸಿಕೊಳ್ಳಬೇಕು. ಸೋಮಾರಿತನವೂ ತರವಲ್ಲ ಹಾಗೇ ‘ನನ್ನ ಕೈಯಿಂದ ಆಗಲಾರದು’ ಎಂಬ ಧೋರಣೆಯೂ ತರವಲ್ಲ. ‘Woಡಿಞ is ತಿoಡಿshiಠಿ’ ಹಾಗೆ ‘ಕಾಯಕವೇ ಕೈಲಾಸ’ ಎಂಬುದನ್ನು ಮನಗಂಡು ನಾವು ಮಾಡುವ ಒಳ್ಳೆಯ ಕೆಲಸವನ್ನೇ ನಮ್ಮ ದೇವರ ಪೂಜೆ ಎಂದುಕೊಳ್ಳಲು ವಿದ್ಯಾರ್ಥಿಗಳಿಗೆ ಕಲಿಸಬೇಕು.

ಪರಿಸರ ಸಂರಕ್ಷಣೆ - ಪರಿಸರವನ್ನು ಪ್ರದೂಷಣೆಯಿಂದ ಮುಕ್ತ ಮಾಡಿದಾಗ ರಾಷ್ಟ್ರ ರೋಗಮುಕ್ತವೂ ಆಗಬಹುದು. ಆದ್ದರಿಂದ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಲು ಮಕ್ಕಳಿಗೆ ತರಬೇತಿ ನೀಡಬೇಕು. ಹಾಗೇ ಮಕ್ಕಳಲ್ಲಿ ಮರಗಿಡಗಳನ್ನು ನೆಡಲು ಪ್ರೇರೇಪಿಸಬೇಕು. ವಿದ್ಯಾರ್ಥಿದೆಶೆಯಿಂದಲೆ ಈ ಅಭ್ಯಾಸ ಅವರಿಗೆ ಆಗಬೇಕಾದ್ದು ಅವಶ್ಯಕ.

ಸಹಜೀವನ - ಮಕ್ಕಳು ಪರಸ್ಪರ ದ್ವೇಷವನ್ನು ತೊರೆದು ಐಕ್ಯತೆಯಿಂದ ಸಹಜೀವನ ನಡೆಸಲು ಕಲಿಯಬೇಕು. ಈ  ಭಾವನೆಯನ್ನು ಮನೆಯ ಜನ ಹಾಗೇ ಶಿಕ್ಷಕರು ಪೋಷಿಸಬೇಕು. “ಐಕ್ಯತೆಯಲ್ಲಿ ಶಕ್ತಿಯಿದೆ” ಎಂದು ಮನಗಾಣಿಸಬೇಕು. ಅವರು ಉಳಿದವರ ದುಃಖದಲ್ಲಿ ಸಂವೇದಿಸಲಿ.

ಧರ್ಮ ನಿರಪೇಕ್ಷತೆ - ಮಕ್ಕಳಲ್ಲಿ ಧರ್ಮ, ಜಾತಿ, ಪಂಥಗಳ ಭೇದಭಾವ ಇರುವುದು ಬೇಡ. ಚಿಕ್ಕವರಿದ್ದಾಗಿನಿಂದಲೇ ಅವರಲ್ಲಿ ವಿಶ್ವಬಂಧುತ್ವ, ವಿಶ್ವ ಕುಟುಂಬದ ಭಾವನೆ ಬೆಳೆಸಬೇಕು.

ಮಿತವ್ಯಯ - ಮೊಟ್ಟ ಮೊದಲು ಮಕ್ಕಳು ಕಾಸಿಗೆ ಮಹತ್ವ ಕೊಡದೆ ಮಾನವತೆಗೆ ಗೌರವ ನೀಡಲು. ಅಲ್ಲದೆ       ಅನವಶ್ಯಕ ವಸ್ತುಗಳಿಗಾಗಿ ದುಡ್ಡು ವ್ಯಯಿಸುವುದು ಬೇಡ. ಈ ದೃಷ್ಟಿಕೋನ ಮುಂದೆ ದೇಶದ ಸಂಪತ್ತನ್ನು ಕೂಡಾ ಅಪವ್ಯಯ ಮಾಡದಂತೆ ಸಹಕರಿಸುತ್ತದೆ.

ಹವ್ಯಾಸಗಳ ಪೋಷಣೆ - ಪ್ರತಿಯೊಬ್ಬ ಮಗುವಿನಲ್ಲೂ ಏನಿಲ್ಲ ಏನು ಪ್ರತಿಭೆ ಇದ್ದೇ ಇರುತ್ತದೆ. ತಂದೆ-ತಾಯಿಗಳು ಹಾಗೂ ಶಿಕ್ಷಕರು ಈ ಪ್ರತಿಭೆಯನ್ನು ಗುರುತಿಸಿ ಪೋಷಿಸಬೇಕು, ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅದು ಸಾಹಿತ್ಯ,  ಸಂಗೀತ, ನೃತ್ಯ,  ಚಿತ್ರಕಲೆ, ಹಸ್ತಕಲೆ ಇವುಗಳಲ್ಲಿ ಒಂದಾಗಿರಬಹುದು ಅಥವಾ ಅನೇಕ ಕ್ರೀಡೆಗಳಲ್ಲಿ ಒಂದಾಗಿರಬಹುದು. ಇವುಗಳನ್ನು ಗುರುತಿಸಿ ಪೋಷಿಸಿ ಬೆಳೆಸಬೇಕು. ರಾಷ್ಟ್ರದ ಅಭಿವೃದ್ಧಿ ಅದರ ಸಾಂಸ್ಕೃತಿಕ ವಲಯದಲ್ಲೂ ವಿಕಾಸದ ಅಭ್ಯಿವ್ಯಕ್ತಿ ತೋರುತ್ತದೆ. ವಿದ್ಯಾರ್ಥಿಗಳು ತಮ್ಮ ಪಾಠದ ಜೊತೆಗೆ ಇಂಥ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತ ಪ್ರಾವೀಣ್ಯತೆ ಪಡೆಯಬೇಕು. ಅನೇಕ ರಾಷ್ಟ್ರಗಳು ತಮ್ಮ ಸಾಂಸ್ಕೃತಿಕ ಪ್ರತಿಭೆ ಹಾಗೂ ಕ್ರೀಡೆಗಳಿಗಾಗಿಯೇ ಪ್ರಸಿದ್ಧಿ ಪಡೆದಿವೆ.

ಈ ಎಲ್ಲ ವಿಷಯಗಳನ್ನು ವಿವೇಚಿಸಿದಾಗ ನಮಗೆಲ್ಲ ಮನದಟ್ಟಾಗುವ ಒಂದು ಸತ್ಯವೆಂದರೆ ಇಂದಿನ ವಿದ್ಯಾರ್ಥಿಗಳು ನಾಳಿನ ರಾಷ್ಟ್ರದ ಉತ್ಥಾನಕ್ಕೆ, ಉತ್ಕರ್ಷಕ್ಕೆ, ಉನ್ನತಿಗೆ ಸನ್ನದ್ಧರಾಗುತ್ತಿರುವ ಸೇನಾನಿಗಳು. ಅಂತೆಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಶಿಕ್ಷಣ, ಚಾರಿತ್ರö್ಯ, ಉದ್ಯಮ ಕೌಶಲ್ಯ, ರಾಷ್ಟ್ರಾಭಿಮಾನಗಳನ್ನು ಬೆಳೆಸಿಕೊಂಡು ರಾಷ್ಟ್ರದ ಗೌರವವನ್ನು ಹೆಚ್ಚಿಸಬೇಕು. “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಮಾತನ್ನು ಮರೆಯದೆ ಸತತವಾಗಿ ರಾಷ್ಟ್ರದ ಆರಾಧನೆ, ರಾಷ್ಟ್ರದ ಸೇವೆ ಮಾಡುತ್ತ ರಾಷ್ಟ್ರದ ಹಿರಿಮೆ-ಗರಿಮೆಗಳನ್ನು ಚರಮ ಸೀಮೆಗೆ ಕೊಂಡೊಯ್ಯಬೇಕು. ಈ ಉತ್ತರದಾಯಿತ್ವವನ್ನು ಅರ್ಥ ಮಾಡಿಕೊಂಡು ಎಲ್ಲ ವಿದ್ಯಾರ್ಥಿಗಳು ರಾಷ್ಟ್ರದ ಅಭ್ಯುದಯ, ಅಭಿವೃದ್ಧಿಗಳಲ್ಲಿ ತಮ್ಮ ಪಾತ್ರದ ಔಚಿತ್ಯ ಹಾಗೂ ತಮ್ಮ ಭೂಮಿಕೆಯ ಅವಶ್ಯಕತೆ ಹಾಗೂ ಪ್ರಾಮುಖ್ಯತೆಯನ್ನು ಅರಿಯಬೇಕು. ಈ ನಿಟ್ಟಿನಲ್ಲಿ ಸಕಾರಾತ್ಮಕ ಪ್ರಯತ್ನ ನಡೆಯುವುದೆಂದು ಆಶಿಸುತ್ತೇನೆ.

The way corruption has come about

ಭ್ರಷ್ಟಾಚಾರ ನಡೆದು ಬಂದ ದಾರಿ


ಭ್ರಷ್ಟಾಚಾರವನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಅದರ ಸ್ವರೂಪದ ಬಗ್ಗೆ ಖಚಿತ ಅಭಿಪ್ರಾಯ ವಿರುವುದು ಅಗತ್ಯ. ಭ್ರಷ್ಟಾಚಾರವನ್ನು ಸರಿಯಾಗಿ ಅರ್ಥಮಾಡಿ ಕೊಂಡಾಗ ಮಾತ್ರ ಅದಕ್ಕೊಂದು ಪರಿಹಾರ ಮಾರ್ಗ ಸೂಚಿಸಲು ಸಾಧ್ಯ. ಆದರೆ ಭ್ರಷ್ಟಾಚಾರವನ್ನು ಸುಲಭವಾಗಿ ಕೆಲವೊಂದು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅದರ ಆಳ, ವಿಸ್ತಾರ ಮತ್ತು ವೈವಿಧ್ಯತೆಯಿಂದ ಭ್ರಷ್ಟಾಚಾರ ತರ್ಕಕ್ಕೆ ಸಿಲುಕಿ ದಷ್ಟು ಸಂಕೀರ್ಣವಾಗಿದೆ. ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದೆ. ಇಂಟರ್‌ನೆಟ್‌ನಲ್ಲಿ ಗೂಗಲ್ ಸರ್ಚ್ ಇಂಜಿನ್‌ನಲ್ಲಿ `ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದೆ. ಇಂಟರ್‌ನೆಟ್ ನಲ್ಲಿ ಗೂಗಲ್ ಸರ್ಚ್ ಇಂಜಿನ್‌ನಲ್ಲಿ `ಭ್ರಷ್ಟಾಚಾರ’ ಎಂಬ ಪದ ನಮೂದಿಸಿದೊಡನೆ ಕೋಟಿಗೂ ಹೆಚ್ಚು ಲೇಖನ,  ಪುಸ್ತಕ, ವರದಿ, ಸಮೀಕ್ಷೆ ಇತ್ಯಾದಿ ಗೋಚರಿಸುತ್ತದೆ. ಅದೇ ಜಾಗದಲ್ಲಿ `ಭಾರತದಲ್ಲಿ ಭ್ರಷ್ಟಾಚಾರ’ ಎಂದು ನಮೂದಿಸಿದರೆ ಇದಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಾಹಿತಿ ಸಾಮಾಗ್ರಿ ದೊರೆಯುತ್ತದೆ. ಇಷ್ಟಾದರೂ ಎಲ್ಲರಿಗೂ ಒಪ್ಪಿಗೆಯಾಗುವಂತೆ ಭ್ರಷ್ಟಾಚಾರವನ್ನು ವಿವರಿಸಲು ಆಗಿಲ್ಲ. ವಿಶ್ವ ಸಂಸ್ಥೆಯು ಭ್ರಷ್ಟಾಚಾರದ ವಿರುದ್ಧ ತನ್ನ ಸಮರ ಆರಂಭಿಸುವ ಸಂದರ್ಭದಲ್ಲಿ [೨೦೦೨] ಭ್ರಷ್ಟಾಚಾರವನ್ನು ಅರ್ಥೈಸುವುದು ಬೇಡವೆಂದು ಅದರ ಬದಲಾಗಿ ಭ್ರಷ್ಟಾಚಾರದ ವಿವಿಧ ಮಾದರಿಗಳನ್ನು ಗುರುತಿಸುವುದು ಸೂಕ್ತ ಎಂಬ ನಿರ್ಧಾರ ಕೈಗೊಂಡಿತು.

ಮೂಲಭೂತವಾಗಿ ಭ್ರಷ್ಟಾಚಾರ ಲ್ಯಾಟಿನ್ ಪದ `ಕರಪ್ಟಸ್’ ನಿಂದ ಬಂದಿದೆ. ಕರಪ್ಟಸ್ ಎಂದರೆ ಒಡೆಯುವುದು ಅಥವಾ ಮುರಿಯುವುದು ಎಂದರ್ಥ. ನೈತಿಕ, ಸಾಮಾಜಿಕ ಅಥÀವಾ ಆಡಳಿತಾತ್ಮಕ ನಿಯಮಗಳನ್ನು ಮುರಿಯು ವುದು ಭ್ರಷ್ಟಾಚಾರವಾದೀತು. ಜರ್ಮನಿಯ ಟ್ರಾನ್ಸ್ಫರೆನ್ಸಿ ಇಂಟರ್‌ನ್ಯಾಷನಲ್ [ಟಿಐ] ಸಂಸ್ಥೆಯು ಸಾರ್ವಜನಿಕ ಅಧಿಕಾರವನ್ನು ಸ್ವಂತ ಲಾಭಕ್ಕೆ ದುರುಪಯೋಗ ಮಾಡಿಕೊಳ್ಳುವುದೇ ಭ್ರಷ್ಟಾಚಾರ ಎಂದು ಹೇಳಿತ್ತು. ಆದರೆ ಸರ್ಕಾರದ ಅನೇಕ ಯೋಜನೆಗಳು ಮತ್ತು ಕರ್ತವ್ಯಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಆರಂಭವಾದಾಗ ಈ ಅರ್ಥವನ್ನು ವಿಸ್ತಾರಗೊಳಿಸಿ `ಅಧಿಕಾರವನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುವುದು ಭ್ರಷ್ಟಾಚಾರ’ ಎಂಬ ನಿಲುವನ್ನು ತೆಗೆದುಕೊಂಡಿತು. ಸ್ಥೂಲವಾಗಿ ಹೇಳುವುದಾದರೆ ಸಾರ್ವಜನಿಕ ಸೇವಕರು ತಮ್ಮ ಸ್ಥಾನಮಾನವನ್ನು ತಮ್ಮ ಅಥವಾ ಅವರಿಗೆ ಬೇಕಾದವರ ವೈಯಕ್ತಿಕ ಲಾಭಕ್ಕೆ ದುರುಪಯೋಗ ಮಾಡಿ ಕೊಂಡರೆ ಅದು ಭ್ರಷ್ಟಾಚಾರವಾಗುತ್ತದೆ. ಭ್ರಷ್ಟಾಚಾರ ನಾಲ್ಕು ಅಂಶಗಳಿಂದ ಕೂಡಿದೆ. ಅವುಗಳೆಂದರೆ (೧) ಹುದ್ದೆಯ ಅಥವಾ ಅಧಿಕಾರದ ದುರುಪಯೋಗ (೨) ದುರಪಯೋಗದ ಲಾಭ ಪಡೆಯುವ ಫಲಾನುಭವಿಗಳು (೩) ಗೌಪ್ಯತೆ ಹಾಗೂ (೪) ಭ್ರಷ್ಟಾಚಾರದಲ್ಲಿ ಭಾಗಿಯಾಗದ ಅಮಾಯಕರ ಮೇಲೆ ಉಂಟಾಗುವ ದುಷ್ಪರಿಣಾಮ.

ಅರವತ್ತರ ದಶಕದವರೆಗೂ ಭ್ರಷ್ಟಾಚಾರವನ್ನು ನೈತಿಕ ನೆಲೆಗಟ್ಟಿನ ಮೇಲೆ ಚರ್ಚಿಸಲಾಗುತ್ತಿತ್ತು. ಅನಂತರ ಸಾರ್ವಜನಿಕ ಅಧಿಕಾರದ ದುರುಪಯೋಗದ ಹಿನ್ನೆಲೆಯಲ್ಲಿ ಭ್ರಷ್ಟಾಚಾರವನ್ನು ನೋಡುವ ಕ್ರಮ ಆರಂಭವಾಯಿತು. ಆರ್ಥಿಕ ಉದಾರೀಕರಣದ ಪ್ರಕ್ರಿಯೆ ಆರಂಭವಾದಾಗಿನಿಂದ ಭ್ರಷ್ಟಾಚಾರವನ್ನು ಮತ್ತೊಂದು ರೀತಿಯಲ್ಲಿ ಪರಿಗಣಿಸಲಾಗುತ್ತಿದೆ.

ಸರ್ಕಾರವನ್ನು ತನ್ನ ಬಿಗಿ ಮುಷ್ಠಿಯಲ್ಲಿ ಇರಿಸಿಕೊಳ್ಳಲು ಮಾರುಕಟ್ಟೆ (ಉದ್ಯಮ) ಕೈಗೊಳುವ ಎಲ್ಲ ಕ್ರಮವನ್ನು ಭ್ರಷ್ಟಾಚಾರದ ವ್ಯಾಪ್ತಿಗೆ ಸೇರಿಸಲಾಗುತ್ತಿದೆ. ಏಸಿಯಾ ಪೆಸಿಫಿಕ್ ಮಾನವ ಅಭಿವೃದ್ಧಿ ವರದಿ (೧೯೯೭)ಯು ಭ್ರಷ್ಟಾಚಾರವನ್ನು ಪ್ರಿನ್ಸಿಪಾಲ್, ಏಜೆಂಟ್ ಮತ್ತು ಕ್ಲಯೆಂಟ್ ಎಂಬ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುತ್ತದೆ. ಪ್ರಿನ್ಸಿಪಾಲರೇ ಆ ಕೆಲಸವನ್ನು ಮಾಡಲಾಗದ ಕಾರಣ ಏಜೆಂಟ್‌ಗಳನ್ನು ನೇಮಕ ಮಾಡುತ್ತಾರೆ. ಸರ್ಕಾರದ ದೃಷ್ಠಿಯಿಂದ ನೋಡುವುದಾದರೆ ಚುನಾಯಿತ ಪ್ರತಿನಿಧಿಗಳನ್ನು ಪ್ರಿನ್ಸಿಪಾಲ್ ಎಂದು ಅಧಿಕಾರಿಗಳನ್ನು ಏಜೆಂಟ್ ಎಂದು ಪರಿಗಣಿಸಬಹುದು. ನಾಗರಿಕರು ಕ್ಲಯೆಂಟ್ ಆಗುತ್ತಾರೆ. ಖಾಸಗಿ ವಲಯದಲ್ಲಿಯೂ ಇದನ್ನು ಕಾಣಬಹುದು. ಕಂಪನಿಗಳ ಮಾಲೀಕರನ್ನು ಪ್ರಿನ್ಸಿಪಾಲ್ ಎಂದು ಮತ್ತು ಅವರು ನೇಮಕ ಮಾಡುವ ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿಯನ್ನು ಏಜೆಂಟ್ ಎಂದು ಪರಿಗಣಿಸಬಹುದು. ಸಾರ್ವಜನಿಕ ಆಡಳಿತದಲ್ಲಾಗಲೀ ಅಥವಾ ಕಂಪನಿಯ ಆಡಳಿತಕ್ಕಾಗಲಿ ಇದೊಂದು ಉತ್ತಮ ವ್ಯವಸ್ಥೆ. ಆದರೆ ಸಮಸ್ಯೆ ಉದ್ಭವಿಸುವುದು ಏಜೆಂಟ್‌ಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ತಮಗೆ ಇಷ್ಟ ಬಂದಂತೆ ಕಾರ್ಯನಿರ್ವಹಿಸಿದಾಗ. ಸಾಮಾನ್ಯವಾಗಿ ಈ ಏಜೆಂಟ್‌ಗಳು ವ್ಯವಹಾರ ಚತುರರು. ಅವರು ಪ್ರಿನ್ಸಿಪಾಲ್‌ಗಿಂತ ಹೆಚ್ಚಿನ ಮಾಹಿತಿ ಹೊಂದಿರುತ್ತಾರೆ. ಈ ಅವಕಾಶವನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ. 

ಭ್ರಷ್ಟಾಚಾರವೆಂದರೆ ಅದೊಂದು ಮೋಹಜಾಲ, ಪ್ರಲೋಭನೆ. ಸ್ವಾರ್ಥಕ್ಕಾಗಿ ಆಮಿಷ ನೀಡಿ ಅಧಿಕಾರಿಗಳನ್ನು ಪುಸಲಾಯಿಸುವುದು ಅಥವಾ ಗ್ರಾಹಕರ, ಸಾರ್ವಜನಿಕರ ಅಗತ್ಯಗಳನ್ನು ಪೂರೈಸಿ ಪಡೆಯುವ ಯಾವುದೇ ಸ್ವರೂಪದ ಪ್ರತಿಫಲವೂ ಭ್ರಷ್ಟಾಚಾರವೇ. ಭ್ರಷ್ಟಾಚಾರಕ್ಕೆ ಅದೆಷ್ಟು ಮುಖಗಳಿವೆ-ಎಂಬುದೇ ಒಂದು ನಿಗೂಢ ಪ್ರಶ್ನೆ.

ಸೇವೆ, ಪಕ್ಷಪಾತ (ನೆರವು) ಅಥವಾ ಯಾವುದೇ ಸ್ವಹಿತಕ್ಕಾಗಿ ಲಾಭ, ಪ್ರಯೋಜನ, ಉಡುಗೊರೆ, ಹಣ, ಸಾಲ, ಶುಲ್ಕ, ಲಂಚ, ರುಷುವತ್ತು ಅಥವಾ ಸಂತೋಷ ಪಡಿಸುವುದು ಎಂದರೇನು? ಯಾವುದೇ ಕೆಲಸವನ್ನು ಕೈಗೊಳ್ಳಲು ಒಪ್ಪಿ ಕೊಳ್ಳುವುದು ಅಥವಾ ನಿರ್ದಿಷ್ಟ ಸ್ಥಾನಮಾನವನ್ನೋ ನೌಕರಿಯನ್ನೋ ಕೊಡಿಸಲು ಭರವಸೆ ನೀಡುವುದು. ಆಸ್ತಿಪಾಸ್ತಿ ಪ್ರತಿಫಲ ೫೦೦ ಡಾಲರ್ ಅಷ್ಟೇ! ನಿಮಗೆ ಪರವಾನಗಿ ನೀಡಲು ಅನುಮತಿ ನೀಡುತ್ತೇನೆ

೫೦೦ ಡಾಲರ್ ಸಾಕು! ನೀನು ಅತಿವೇಗದಿಂದ ಕಾರು ಓಡಿಸಿದೆಯಲ್ಲಾ? ಆ ಆಪಾದನೆಯನ್ನು ಕೈಬಿಟ್ಟೆ ಎಂದಿಟ್ಟುಕೊ....

ಕೇಂದ್ರ ಸರ್ಕಾರವು ೧೯೪೭ರಲ್ಲಿ ಸಂತಾನಮ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಭ್ರಷ್ಟಾಚಾರ ನಿಗ್ರಹಕ್ಕೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸಲಹೆ ನೀಡುವುದು ಈ ಸಮಿತಿಯ ಉದ್ದೇಶವಾಗಿತ್ತು. ಸಮಿತಿಯು ಭ್ರಷ್ಟಾಚಾರವನ್ನು ತಡೆಗಟ್ಟಲು ಅನೇಕ ಉಪಯುಕ್ತ ಸೂಚನೆಗಳನ್ನು ನೀಡಿತಾದರೂ, ಭ್ರಷ್ಟಾಚಾರದ ಮೂಲ ಸ್ವರೂಪದ ಬಗ್ಗೆ ಖಚಿತವಾಗಿ ತನ್ನ ಅಭಿಪ್ರಾಯ ತಿಳಿಸಲಿಲ್ಲ. ಸಾರ್ವಜನಿಕ ಸ್ಥಾನ ಅಥವಾ ಹುದ್ದೆಯೊಂದಿಗೆ ಇರುವ ಅಧಿಕಾರದ ದುರುಪಯೋಗವೇ ಭ್ರಷ್ಟಾಚಾರ ಎಂಬುದು ಸಮಿತಿಯ ಅಭಿಪ್ರಾಯವಾಗಿತ್ತು. ಲಂಚ ಮತ್ತು ಭ್ರಷ್ಟಾಚಾರ ತಡೆಗಟ್ಟುವ ಕಾಯ್ದೆ ೧೯೪೭ ಹಾಗೂ ಇಂಡಿಯನ್ ಫೀನಲ್ ಕೋಡ್ (ಸೆಕ್ಷನ್ ೧೬೧) ಸಹ ಭ್ರಷ್ಟಾಚಾರಕ್ಕೆ ತನ್ನದೆ ಆದ ಅರ್ಥವನ್ನು ನೀಡಿದೆ. ಇವೆಲ್ಲವೂ ಭ್ರಷ್ಟಾಚಾರದ ಒಂದೆರಡು ಮಗ್ಗಲುಗಳನ್ನು ಮಾತ್ರ ಪರಿಗಣಿಸುತ್ತದೆ. ಆದರೆ ಗ್ರೀಕ್ ಚರಿತ್ರೆಯಲ್ಲಿ ಬರುವ ಅನೇಕ ಮುಖಗಳುಳ್ಳ ರಕ್ಷ `ಹೈಡ್ರಾ’ನಂತೆ ಭ್ರಷ್ಟಾಚಾರಕ್ಕೆ ಅನೇಕ ಪಾರ್ಶ್ವಗಳಿವೆ. ಈ ವಿಷಯದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಹೆಚ್ಚು ಉಪಯುಕ್ತ ಎಂದು ತೋರುತ್ತದೆ. ಕೌಟಿಲ್ಯ ತನ್ನ `ಅರ್ಥಶಾಸ್ತ್ರ’ದಲ್ಲಿ ಭ್ರಷ್ಟಾಚಾರದ ಅನೇಕ ಮುಖಗಳ ಪರಿಚಯ ಮಾಡಿಕೊಟ್ಟಿದ್ದಾನೆ. ಭ್ರಷ್ಟರಿಗೆ ಯಾವ ಶಿಕ್ಷೆ ವಿಧಿಸಬೇಕು ಎಂಬುದನ್ನು ಸಹ ವಿವರಿಸಿದ್ದಾನೆ.

ಭ್ರಷ್ಟಾಚಾರವನ್ನು ಅರ್ಥ ಮಾಡಿಕೊಳ್ಳಲು ಕ್ಲಿಟ್ ಗಾರ್ಡ್ ಎಂಬ ಶಾಸ್ತ್ರಜ್ಞ ಸರಳ ಸಿದ್ದಾಂತವನ್ನು ರೂಪಿಸಿದ್ದಾನೆ. ಆತನ ಪ್ರಕಾರ ಉತ್ತರದಾಯಿತ್ವ ಇಲ್ಲದೆ ಏಕಾಧಿಕಾರದ ಜೊತೆಗೆ ವಿವೇಚನಾಧಿಕಾರ ಸೇರಿದರೆ ಅದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಇದನ್ನು ಸಾಂಕೇತಿಕವಾಗಿ ಹೀಗೆ ಹೇಳಿದ್ದಾನೆ.

ಅ=ಒ+ಆ-ಂ ಇಲ್ಲಿ ಅ ಎಂದರೆ ಕರಪ್‌ಷನ್ [ಭ್ರಷ್ಟಾಚಾರ], ಒ ಎಂದರೆ ಮೊನಾಪಲಿ [ಏಕಾಧಿಕಾರ] ಆ ಎಂದರೆ ಡಿಸ್‌ಕ್ರೀಷನ್ [ವಿವೇಚನಾಧಿಕಾರ] ಮತ್ತು ಂ ಎಂದರೆ ಅಕೌಂಟಬಲಿಟಿ [ಉತ್ತರದಾಯಿತ್ವ]. ಈ ಸಿದ್ದಾಂತದ ಪ್ರಕಾರ ಸಾರ್ವಜನಿಕ ಅಧಿಕಾರಿಗೆ ನೀಡಿರುವ ಅಧಿಕಾರ ಮತ್ತು ವಿವೇಚನಾಧಿಕಾರ ಭ್ರಷ್ಟಾಚಾರವನ್ನು ನಿರ್ಧರಿಸುತ್ತದೆ. ಅತ್ಯಂತ ಹೆಚ್ಚು ನಿಯಂತ್ರಣಕ್ಕೆ ಒಳಪಟ್ಟ ದೇಶಗಳಲ್ಲಿ ಏಕಾಧಿಕಾರ ಹೆಚ್ಚಾಗಿರುತ್ತದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಿವೇಚನಾ ಅಧಿಕಾರ ಹೆಚ್ಚಾಗಿರುತ್ತದೆ. ದುರ್ಬಲ ಆಡಳಿತ ವ್ಯವಸ್ಥೆ ಹಾಗೂ ಅದಕ್ಷತೆಯಿಂದ ಕೂಡಿದ ನಿಯಂತ್ರಣ ಪ್ರಾಧಿಕಾರಗಳು ಇದ್ದಲ್ಲಿ ಉತ್ತರದಾಯಿತ್ವ ದುರ್ಬಲ ವಾಗಿರುತ್ತದೆ. ಇದೆಲ್ಲವೂ ಭ್ರಷ್ಟಾಚಾರಕ್ಕೆ ಹಾದಿ ಮಾಡಿಕೊಡುತ್ತದೆ. ಆದ್ದರಿಂದ ಭ್ರಷ್ಟಾಚಾರವನ್ನು ನಿಗ್ರಹಿಸಬೇಕಾದರೆ ಅಧಿಕಾರಿಗಳ ಎಕಾಧಿಕಾರಕ್ಕೆ ತಡೆಹಾಕಬೇಕು. ಜೊತೆಗೆ ಅಧಿಕಾರಿಗಳ ವಿವೇಚನಾ ಅಧಿಕಾರವನ್ನು ಆದಷ್ಟು ಕಡಿಮೆ ಮಾಡಿ ಉತ್ತರದಾಯಿತ್ವ ಹೆಚ್ಚಿಸಬೇಕು. ಆರೋರಾ ಡಾಲಿ ಪ್ರಕಾರ ಭ್ರಷ್ಟಾಚಾರವನ್ನು ಮೂರು ರೀತಿ ವಿಂಗಡಿಸಬಹುದು. ಮೊದಲನೆಯ ದರಲ್ಲಿ ವ್ಯಕ್ತಿ ತನಗೆ ಅರ್ಹತೆ ಇಲ್ಲದಿದ್ದರೂ ಯಾವುದಾದರೂ ಸೌಲಭ್ಯವನ್ನು ಪಡೆಯುತ್ತಾನೆ. ಇದಕ್ಕೆ ಕಾರಣ ಇತರರು ಈ ರೀತಿ ನಡೆದುಕೊಳ್ಳಲು ಹಿಂಜರಿಯಬಹುದು ಅಥವಾ ಆ ರೀತಿ ನಡೆದುಕೊಂಡರೆ ಅದರಿಂದ ಉಂಟಾಗುವ ಫಲಿತಾಂಶಕ್ಕೆ ಹೆದರಿಕೆ ಇರಬಹುದು. ಇಲ್ಲಿ ಸೌಲಭ್ಯ ನೀಡುವ ಅಧಿಕಾರಿ ಮತ್ತು ಫಲಾನುಭವಿ ಇಬ್ಬರೂ ಒಗ್ಗಟ್ಟಾಗಿ ಭ್ರಷ್ಟಾರದಲ್ಲಿ ತೊಡಗುತ್ತಾರೆ.  ಈ ದೇಶ ಕಂಡ ಅತ್ಯಂತ ಬೃಹತ್ ಮೊತ್ತದ ಷೇರು ಹಗರಣದಲ್ಲಿ ಹರ್ಷದ್ ಮೆಹ್ತಾ ಮತ್ತು ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದರು. ಹಗರಣದ ಬಗ್ಗೆ ತನಿಖೆ ಮಾಡಿದ ಜಾನಕಿರಾಮನ್ ಸಮಿತಿ ಯ ಪ್ರಕಾರ ಕೆಲ ಬ್ಯಾಂಕ್‌ಗಳ ನಿರ್ದೇಶಕರೂ ಇದರಲ್ಲಿ ಭಾಗಿಯಾಗಿದ್ದರು. ಎರಡನೆಯ ಮಾದರಿ ಭ್ರಷ್ಟಾಚಾರ ಏಕಮುಖವಾದದ್ದು. ಇಲ್ಲಿ ಅಧಿಕಾರದಲ್ಲಿರುವ ವ್ಯಕ್ತಿ ತನ್ನ ಅಧಿಕಾರವನ್ನು ದರ್ಪದಿಂದ ಬಳಸುವ ಮೂಲಕ ಅಥವಾ ಬಳಸುತ್ತೇನೆಂದು ಹೆದರಿಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗುತ್ತಾನೆ. ಉದಾಹರಣೆಗೆ ಪೊಲೀಸ್ ಸಿಬ್ಬಂದಿ ನಾಗರಿಕರನ್ನು ಹೆದರಿಸಿ, ಬೆದರಿಸಿ ಹಣ ಸುಲಿಗೆ ಮಾಡುವುದು ಅಪರೂಪವಲ್ಲ. ಇಲ್ಲಿ ಅಧಿಕಾರದ ದುರುಪಯೋಗವೇ ಭ್ರಷ್ಟಾಚಾರಕ್ಕೆ ಕಾರಣ. ಈ ಎರಡೂ ಮಾದರಿ ಭ್ರಷ್ಟಾಚಾರದಲ್ಲಿ ಒಂದಕ್ಕಿಂತ ಹೆಚ್ಚಿನವರು ಭಾಗಿಯಾಗಿರುತ್ತಾರೆ. ಕೇವಲ ಒಬ್ಬನೇ ಭಾಗಿಯಾಗುವ ಭ್ರಷ್ಟಾಚಾರವು ಇದೆ. ಅಧಿಕಾರದಲ್ಲಿರುವ ವ್ಯಕ್ತಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಲಾಭ ಗಳಿಸಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ. ಉದಾಹರಣೆಗೆ ಸುಳ್ಳು ದಾಖಲೆ ನೀಡಿ ಪ್ರಯಾಣ ಭತ್ಯೆ ಪಡೆಯುವುದು, ಯಾವುದೇ ಕಾಯಿಲೆ ಇಲ್ಲದಿದ್ದರೂ ವೈದ್ಯರಿಂದ ಸರ್ಟಿಫಿಕೇಟ್ ಪಡೆದು ಕಚೇರಿಯಿಂದ ಹಣ ಪಡೆಯವುದು ಇತ್ಯಾದಿ. ವಿಚಕ್ಷಣ ಆಯೋಗ ಪತ್ತೆ ಹಚ್ಚುವ ಅನೇಕ ಪ್ರಕರಣಗಳು ಈ ಗುಂಪಿಗೆ ಸೇರಿವೆ.

ಭ್ರಷ್ಟಾಚಾರ ಬಹುರೂಪಿ. ಅದು ಅನೇಕ ರೀತಿಯಲ್ಲಿ ನಡೆಯುತ್ತದೆ. ಕೆಳಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಬ್ರೆöÊಬರಿ ಎಂದು ಕರೆಯುತ್ತಾರೆ. ಇದನ್ನು ಲಂಚ ಎನ್ನಬಹುದು. ಅಧಿಕಾರದಲ್ಲಿರುವ ವ್ಯಕ್ತಿ ಯಾವುದಾದರೂ ಕ್ರಮ ಕೈಗೊಳ್ಳಲು ಅಥವಾ ಕೈಗೊಳ್ಳದಿರಲು ನೀಡುವ ಹಣವನ್ನು ಈ ಗುಂಪಿಗೆ ಸೇರಿಸಬಹುದು. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದಾಗ ಅದನ್ನು ಪತ್ತೆ ಹಚ್ಚುವ ಪೊಲೀಸ್‌ಗೆ ಹಣ ನೀಡಿ ಕೇಸ್ ದಾಖಲು ಮಾಡದಂತೆ ನೋಡಿಕೊಳ್ಳುವುದು ದಿನ ನಿತ್ಯ ನಡೆಯುವ ಭ್ರಷ್ಟಾಚಾರದ ಮಾದರಿ. ಇದಕ್ಕೆ ಕಿಕ್‌ಬ್ಯಾಕ್, ಬಕ್ಷೀಸ್ ಎಂದು ಕರೆಯಲಾಗಿದೆ.  ರಸ್ತೆ ಬದಿಯ ವ್ಯಾಪಾರಿಗಳು ಪೊಲೀಸ್, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ರೌಡಿಗಳು ಮುಂತಾದವರಿಗೆ ನೀಡುವ ಹಣ ಅಥವಾ ರೋಲ್‌ಕಾಲ್ ಒಂದು ಮಾದರಿ ಲಂಚ. ತಪ್ಪು ಮಾಹಿತಿ ನೀಡಿ ಅದರಿಂದ ಯಾವುದಾದರೂ ಸೌಲಭ್ಯ ಪಡೆಯುವುದು ಸಹ ಒಂದು ರೀತಿಯ ಭ್ರಷ್ಟಾಚಾರ,  ಕಪ್ಪು ಹಣವನ್ನು ಹೊರದೇಶದ ಬ್ಯಾಂಕ್‌ಗಳಿಗೆ ಗೌಪ್ಯವಾಗಿ ವರ್ಗಾಯಿಸುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮನಿ ಲಾಂಡರಿಂಗ್ ಎಂದು ಕರೆಯಲ್ಪಡುವ ಈ ವ್ಯವಹಾರವೂ ಭ್ರಷ್ಟಾಚಾರದ ಮತ್ತೊಂದು ಮಾದರಿ. ಅಧಿಕಾರ ಹೊಂದಿರುವ ರಾಜಕಾರಣಿ, ಮಂತ್ರಿ ಅಥವಾ ಸಾರ್ವಜನಿಕ ಅಧಿಕಾರಿ ತನ್ನ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ನ್ಯಾಯಬಾಹಿರವಾಗಿ ಸೌಲಭ್ಯ ಒದಗಿಸಿಕೊಡುವುದು ಸಹ ಭ್ರಷ್ಟಾಚಾರವಾಗುತ್ತದೆ. ಲಾಭ ಪಡೆಯುವವರಿಗೆ ಅರ್ಹತೆ ಇಲ್ಲದಿದ್ದರು ಅದನ್ನು ನೀಡಲಾಗುತ್ತದೆ. ಉದಾಹರಣೆಗೆ ಮುಖ್ಯಮಂತ್ರಿಗಳು ಹಾಗು ಮಂತ್ರಿಗಳು ತಮ್ಮ ಪುತ್ರ, ಪುತ್ರಿ, ಅಳಿಯ, ತಮ್ಮ ಮನೆಯಲ್ಲಿ ಅಡಿಗೆ ಮಾಡುವವರು ಮುಂತಾದವರಿಗೆ ನಿವೇಶನ ಹಂಚಿರುವುದನ್ನು ಮಹಾಲೇಖಪಾಲಕರು ತಮ್ಮ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.

ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಭ್ರಷ್ಟಾಚಾರದ ಮಾದರಿಯನ್ನು ಸ್ಪೀಡ್ ಮನಿ ಎಂದು ಕರೆಯಲಾಗಿದೆ. ಇದನ್ನು ಬಹುತೇಕ ಎಲ್ಲ ಸರ್ಕಾರಿ  ಕಚೇರಿಗಳಲ್ಲೂ ಕಾಣಬಹುದು. ವಿಶೇಷವಾಗಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಕಚೇರಿಗಳಲ್ಲಿ ಸ್ಪೀಡ್ ಮನಿ ಸಾಮಾನ್ಯ. ಇದನ್ನು ನೀಡದೆ ಯಾವುದೇ ಕೆಲಸ ಮಾಡಿಸಿಕೊಳ್ಳಲು ಆಗದ ಪರಿಸ್ಥಿತಿ ಉಂಟಾಗಿದೆ. ಸೌಲಭ್ಯವನ್ನು ಪಡೆಯಲು ಅನುಸರಿಸಬೇಕಾದ ಕ್ರಮ, ಅದಕ್ಕೆ ಸಂಬಂಧಪಟ್ಟ ಕಾನೂನುಗಳು, ಸಲ್ಲಿಸಬೇಕಾದ ದಾಖಲೆಗಳು ಎಲ್ಲವನ್ನೂ ಶೀಘ್ರವಾಗಿ ಪೂರೈಸಬೇಕಾದರೆ ಸ್ಪೀಡ್ ಮನಿ ಅಗತ್ಯ ನಾಗರಿಕರು ಪದೇ ಪದೇ ಈ ರೀತಿಯ ಭ್ರಷ್ಟಾಚಾರಕ್ಕೆ ಬಲಿಯಾಗುತ್ತಾರೆ. ಮೊತ್ತದ ದೃಷ್ಠಿಯಿಂದ ನೋಡಿದಾಗ ಇದನ್ನು ಸಣ್ಣ ಪ್ರಮಾಣದ ಭ್ರಷ್ಟಾಚಾರ ಎಂದು, ಮಂತ್ರಿಗಳು, ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳ ನಡುವೆ ನಡೆಯುವ ಬೃಹತ್ ಮೊತ್ತದ ಭ್ರಷ್ಟಾಚಾರವನ್ನು ಗ್ರಾಂಡ್ ಎಂದೂ ಕರೆಯಲಾಗಿದೆ. ಭ್ರಷ್ಟಾಚಾರಕ್ಕೆ ಯಾವುದೇ ಕಾಲ ಎಂಬುದಿಲ್ಲ. ಅದು ವರ್ಷದ ಮುನ್ನೂರ ಅರವತ್ತೆöÊದು ದಿನಗಳು ಚಾಲ್ತಿಯಲ್ಲಿರುತ್ತದೆ. ಆದರೆ ಸಣ್ಣ ಪ್ರಮಾಣದ ಭ್ರಷ್ಟಾಚಾರ ಸಾಮನ್ಯವಾಗಿ ಆರ್ಥಿಕ ಹಿಂಜರಿತದ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವಾಗ ಸಣ್ಣ ಪ್ರಮಾಣದ ಭ್ರಷ್ಟಾಚಾರ ಸಾಮಾನ್ಯವಾಗಿ ಆರ್ಥಿಕ ಹಿಂಜರಿತದ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವಾಗ ಸಣ್ಣ ಪ್ರಮಾಣದ ಭ್ರಷ್ಟಾಚಾರ ಹೆಚ್ಚುವ ಸಾಧ್ಯತೆ ಇದೆ. ಕಾರಣ ಆ ಸನ್ನಿವೇಶದಲ್ಲಿ ಅಗತ್ಯ ವಸ್ತುಗಳ ಅಭಾವವಿರುತ್ತದೆ. ಜೊತೆಗೆ ಕೃತಕ ಅಭಾವ ಸೃಷ್ಠಿಸುವ ಪ್ರಯತ್ನವು ನಡೆಯುತ್ತದೆ. ಆದ್ದರಿಂದಲೇ ಸಣ್ಣ ಪ್ರಮಾಣದ ಭ್ರಷ್ಟಾಚಾರ ಬಡವರ ಮೇಲೆ ಹೆಚ್ಚು ದುಷ್ಪರಿಣಾಮ ಉಂಟು ಮಾಡುತ್ತದೆ. ದೇಶವು ತ್ವರಿತ ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಕಾಣಿಸಿಕೊಳ್ಳುತ್ತದೆ. ಕಾರಣ ಈ ಸಂದರ್ಭದಲ್ಲಿ ಸರ್ಕಾರವು ಬೃಹತ್ ಪ್ರಮಾಣದ ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಕಾಣಿಸಿಕೊಳ್ಳುತ್ತದೆ. ಕಾರಣ ಈ ಸಂದರ್ಭದಲ್ಲಿ ಸರ್ಕಾರವು ಬೃಹತ್ ಪ್ರಮಾಣದ ಅಭಿವೃದ್ಧಿ ಕಾಮಗಾರಿ, ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತದೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಮಂತ್ರಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಭ್ರಷ್ಟ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ವಿಲಿಯಮ್ ನಂದ ಬಿಸೆಲ್ [ಮೇಕಿಂಗ್ ಇಂಡಿಯಾ ವರ್ಕ್] ಅವರ ಪ್ರಕಾರ ಭ್ರಷ್ಟಾಚಾರವನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಬಹುದು. ಮೊದಲನೆ ಯದನ್ನು ಅವರು ಃoಣಣಟeಟಿeಛಿಞ  ಅoಡಿಡಿuಠಿಣioಟಿ ಎಂದು ಕರೆಯುತ್ತಾರೆ. ಈಗಾಗಲೆ ಹೇಳಿರುವಂತೆ ಇದು ಕೃತಕ ಅಭಾವ ಸೃಷ್ಠಿಸಿ ಅದರ ಮೂಲಕ ಹಣ ಮಾಡುವುದು. ಕೆಲವೊಮ್ಮೆ ಸರ್ಕಾರವೇ ಇದಕ್ಕೆ ಕಾರಣವಾಗುತ್ತದೆ. ಎರಡನೆ ಯದು, ಅರ್ಥವಾಗದ ಕಾನೂನುಗಳನ್ನು ಮತ್ತು ಕ್ಲಿಷ್ಟಕರ ನಿಯಮಗಳನ್ನು ರಚಿಸುವುದರ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿ ಕೊಡುವುದು. ಬಹುತೇಕ ಅನಕ್ಷರಸ್ಥರು ಇರುವ ಈ ದೇಶದಲ್ಲಿ ಸಾಮಾನ್ಯರು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಕಾನೂನು ರಚಿಸಿದರೆ ಭ್ರಷ್ಟಾಚಾರದ ಪ್ರಮಾಣ ಕಡಿಮೆ ಮಾಡಲು ಸಾಧ್ಯ. ಸರ್ಕಾರವು ಗುತ್ತಿಗೆ ಆಧಾರದ ಮೇಲೆ ಅಪಾರ ಪ್ರಮಾಣದ ಸಾಮಗ್ರಿ ಖರೀದಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಬೃಹತ್ ಮೊತ್ತದ ಭ್ರಷ್ಟಾಚಾರ ನಡೆಯುವುದನ್ನು ನೋಡಿದ್ದೇವೆ. ಲಂಚ ನೀಡುವ ಕಂಪನಿ ಅಗತ್ಯಕ್ಕೆ ತಕ್ಕಂತೆ ಗುತ್ತಿಗೆಯನ್ನು ರಚಿಸಲಾಗುತ್ತದೆ, ಇಲ್ಲವೆ ಅದರ ನಿಯಮಗಳನ್ನು ಮಾರ್ಪಾಟು ಮಾಡಲಾಗುತ್ತದೆ. ಉನ್ನತ ಮಟ್ಟದಲ್ಲಿ ನಡೆಯುವ ಈ ಟೆಂಡರ್ ಬೆಂಡಿಂಗ್  ಮೂರನೇ ಮಾದರಿ ಭ್ರಷ್ಟಾಚಾರ. ಇತ್ತೀಚೆಗೆ ೨ಜಿ  ತರಂಗಾಂತರದ ಹಂಚಿಕೆಯಲ್ಲಿ ಮಂತ್ರಿ ಒಬ್ಬರು ಅನುಸರಿಸಿದ ಮಾದರಿ ಇದಕ್ಕೆ ಸೂಕ್ತ ಉದಾಹರಣೆ. ಈ ಮಾದರಿ ಭ್ರಷ್ಟಾಚಾರಕ್ಕೆ ಬಲಿಯಾಗುವವರು ದುರ್ಬಲ ವರ್ಗದವರು. ದೈಹಿಕ ಹಿಂಸೆ, ಜೀವ ಬೆದರಿಕೆ, ಸ್ಥಳ ಮುಂತಾದ ಅಸ್ತ್ರಗಳನ್ನು ಉಪಯೋಗಿಸುವ ಮೂಲಕ ಲಂಚ ಪಡೆಯಲಾಗುತ್ತದೆ.

ಲಂಚ ಪಡೆಯುವವರನ್ನು ಎರಡು ರೀತಿ ವಿಂಗಡಿಸಿ ಭ್ರಷ್ಟಾಚಾರವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ನಡೆದಿದೆ. ಸಣ್ಣ ಪುಟ್ಟ ಮೊತ್ತದ ಲಂಚ ಪಡೆಯುವವರನ್ನು ಹುಲ್ಲು ತಿನ್ನುವವ ರೆಂದು, ಬೃಹತ್ ಮೊತ್ತದ ಹಣ ಪಡೆಯುವವರನ್ನು ಮಾಂಸ ತಿನ್ನುವವ  ರೆಂದು ವರ್ಗೀಕರಿಸಲಾಗಿದೆ. ಉದಾಹರಣೆಗೆ ಅಂಚೆ ಪೇದೆ, ಗ್ಯಾಸ್ ಸಿಲಿಂಡರ್ ವಿತರಕ ಅಥವಾ ಮನೆ ಮುಂದಿನ ಕಸವನ್ನು ಸ್ವಚ್ಛಗೊಳಿಸುವವರು ಹಣ ಕೇಳುವವರನ್ನು ಮೊದಲನೆ ವರ್ಗಕ್ಕೆ ಸೇರಿಸಬಹುದು. ಬೃಹತ್ ಮೊತ್ತದ ಭ್ರಷ್ಟಾಚಾರದಲ್ಲಿ ತೊಡುಗುವವರು ಎರಡನೇ ಗುಂಪಿಗೆ ಸೇರುವವರು. ಸರ್ಕಾರಿ ಅಧಿಕಾರಿಗಳು ಕಾನೂನಿನ ಪ್ರಕಾರ ಸೇವೆ ನೀಡಲು ಲಂಚ ಪಡೆಯುತ್ತಾರೆ. ಅದೇ ರೀತಿ ಕಾನೂನು ಉಲ್ಲಂಘಿಸಿಯೂ ಸೇವೆ ನೀಡಿ ಲಂಚ ಪಡೆಯುವ ಅವಕಾಶ ಹೊಂದಿರುತ್ತಾರೆ. ಒಟ್ಟಾರೆ ಅಧಿಕಾರಿಗಳು ನಿಯಮದ ಪ್ರಕಾರ ಮತ್ತು ನಿಯಮಕ್ಕೆ ವಿರುದ್ಧ ನಡೆದುಕೊಂಡರೂ ಲಂಚ ಪಡೆಯಬಹುದು.

ಭ್ರಷ್ಟಾಚಾರದ ಸ್ವರೂಪವನ್ನು ಭೌಗೋಳಿಕವಾಗಿಯೂ ವಿಶ್ಲೇಷಿಸಬಹುದು. ಇದರ ಬಗ್ಗೆ ಅನೇಕ ಸಂಶೋಧನೆಗಳು ನಡೆದಿದ್ದು, ಭಾರತದಲ್ಲಿರುವ ಭ್ರಷ್ಟಾಚಾರ ಕ್ಕೂ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿರುವ ಭ್ರಷ್ಟಾಚಾರಕ್ಕೂ ಕೆಲವೊಂದು ವ್ಯತ್ಯಾಸಗಳಿವೆ. ದಿವಂಗತ ಮೆಹಬೂಬ್ ಉಲ್ ಹಕ್ ಅವರ ಪ್ರಕಾರ ದಕ್ಷಿಣ ಏಷ್ಯಾದ ದೇಶಗಳಲ್ಲಿರುವ ಭ್ರಷ್ಟಾಚಾರ ನಾಲ್ಕು ಅಪಾಯಕಾರಿ ಗುಣಗಳನ್ನು ಹೊಂದಿದೆ. ಪ್ರಥಮವಾಗಿ ದಕ್ಷಿಣ ಏಷ್ಯಾದ ಭ್ರಷ್ಟಾಚಾರ ಹೆಚ್ಚಾಗಿ ಸಂಭವಿಸು ವುದು ಮೇಲ್ಮಟ್ಟದಲ್ಲಿ. ಆದ ಕಾರಣ ಭ್ರಷ್ಟಾಚಾರ ಅಭಿವೃದ್ಧಿಗೆ ಕಂಟಕವಾಗುತ್ತದೆ. ಮೇಲ್ಮಟ್ಟದಲ್ಲಿ ಕೈಗೊಳ್ಳುವ ನಿರ್ಧಾರ ರಾಷ್ಟ್ರದ ನೀತಿ ನಿಯಮಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಎರಡನೆಯದಾಗಿ, ದಕ್ಷಿಣ ಏಷ್ಯಾದಲ್ಲಿನ ಭ್ರಷ್ಟಾಚಾರದ ಹಣಕ್ಕೆ ಚಕ್ರಗಳಿಲ್ಲ. ರೆಕ್ಕೆಗಳಿವೆ. ಭ್ರಷ್ಟಾಚಾರದಿಂದ ಬಂದ ಹಣವನ್ನು ಕೂಡಲೇ ವಿದೇಶಗಳಿಗೆ ರವಾನಿಸಲಾಗುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಭ್ರಷ್ಟಾಚಾರದ ಹಣದ ಸ್ವಲ್ಪ ಅಂಶವಾದರೂ ಅಲ್ಲಿನ ಉದ್ಯಮಕ್ಕೆ ಮರು ವಿನಿಯೋಗವಾಗುತ್ತದೆ. ಮೂರನೆಯ ಗುಣ ಭಾರತಕ್ಕೆ ಸೂಕ್ತವಾಗಿ ಅನ್ವಯ ವಾಗುತ್ತದೆ. ಅದೇನೆಂದರೆ, ದಕ್ಷಿಣ ಏಷ್ಯಾದಲ್ಲಿ ಭ್ರಷ್ಟಾಚಾರ ಬಡ್ತಿಗೆ ಕಾರಣ ವಾಗುತ್ತದೆ, ಸೆರೆಮನೆಗಲ್ಲ. ಭ್ರಷ್ಟರೆಂದು ತಿಳಿದು ಬಂದರೂ ಅವರಿಗೆ ಉತ್ತಮ ಸ್ಥಾನಮಾನ, ಬಡ್ತಿ, ತಾವು ಕೇಳಿದ ಜಾಗಕ್ಕೆ/ಹುದ್ದೆಗೆ ವರ್ಗಾವಣೆ ಇತ್ಯಾದಿ ಸೌಲಭ್ಯ ದೊರೆಯುತ್ತದೆ. ಆದರೆ ಮುಂದುವರೆದ ಬಹುತೇಕ ದೇಶಗಳಲ್ಲಿ ತನಿಖೆ ಚುರುಕಾಗಿದ್ದು, ಭ್ರಷ್ಟರನ್ನು ಅತಿಶೀಘ್ರವಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಕಡೆಯದಾಗಿ ದಕ್ಷಿಣ ಏಷ್ಯಾದಲ್ಲಿ ಬಡತನದ ಮಧ್ಯೆ ಭ್ರಷ್ಟಾಚಾರ ನಡೆಯುತ್ತದೆ. ಆ ಸಂಖ್ಯೆಯ ಬಹುತೇಕ ವರ್ಗ ಬಡತನ, ಅನಾರೋಗ್ಯ, ಅನಕ್ಷರತೆ ಇತ್ಯಾದಿ ಸಮಸ್ಯೆಯಲ್ಲಿ ಮುಳುಗಿರುವಾಗ ಕೆಲವೇ ಮಂದಿ ಲಂಚದ ಲಾಭ ಪಡೆಯುತ್ತಾರೆ.

ನಿವೃತ್ತ ಸೇನಾಧಿಕಾರಿ ರಮೇಶ್ ವಾಸುಡಿಯೋ ಭ್ರಷ್ಟಾಚಾರದ ಮುಖ್ಯ ಗುಣಗಳನ್ನು ಪಟ್ಟಿ ಮಾಡಿದ್ದಾರೆ. ಇದು ಭ್ರಷ್ಟಾಚಾರಕ್ಕೆ ಕಾರಣಗಳು ಆಗಬಹುದು. ಆ ಪಟ್ಟಿ ಹೀಗಿದೆ:

* ತನಗೆ ಅರ್ಹತೆ ಇಲ್ಲದಿದ್ದರೂ ಯಾವುದಾದರೂ ಒಂದು ಸೌಲಭ್ಯ ಅಗತ್ಯವಿರುವ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ಇರಬೇಕು.

* ಆ ವ್ಯಕ್ತಿ ಅಥವಾ ಸಂಸ್ಥೆಗೆ ಲಂಚ ನೀಡುವ ಯೋಗ್ಯತೆ ಮತ್ತು ಮನಸ್ಸು ಇರಬೇಕು.

* ಸೇವೆ ನೀಡುವ ವ್ಯಕ್ತಿಗೆ ಆ ಸೇವೆ ನೀಡುವ ಅಧಿಕಾರ ಇರಬೇಕು. ಆ ಸೇವೆಯನ್ನು ನೀಡುವ ಮನಸ್ಸು ಹೊಂದಿರ ಬೇಕು ಮತ್ತು ಲಂಚ ಪಡೆಯುವು ದರಲ್ಲಿ ಆಸಕ್ತಿ ಇರಬೇಕು.

* ವ್ಯವಹಾರವೆಲ್ಲವೂ ಗೌಪ್ಯವಾಗಿ ನಡೆಯಬೇಕು.

* ವ್ಯವಹಾರ ಯಾರಿಗೂ ತಿಳಿಯದಂತೆ ನೋಡಿಕೊಳ್ಳಲು ಒಬ್ಬ ಮಧ್ಯವರ್ತಿ ಇರುತ್ತಾನೆ. 

* ಈ ವ್ಯವಹಾರವು ಫಲಾನುಭವಿಗೆ ಅಥವಾ ಸಂಸ್ಥೆಗೆ ನಷ್ಟ ಆಗುತ್ತದೆ.

* ಲಂಚ ಪಡೆಯುವವರಲ್ಲಿ ಸ್ವಾಭಾವಿಕವಾದ ಅಳುಕು ಮತ್ತು ಭಯ ಇರುತ್ತದೆ.

* ಲಂಚ ಕೊಡುವವನಿಗೆ ತಾನು ಪಡೆದ ಸೇವೆಯ ಬಗ್ಗೆ ಸಮಾಧಾನ ಇರುತ್ತದೆ. ಸಾಮಾನ್ಯವಾಗಿ ಲಂಚ ನೀಡುವವರಲ್ಲಿ ಯಾವುದೇ ಅಳುಕು ಇರುವುದಿಲ್ಲ.

* ದೇಶ, ಭಾಷೆ, ಜಾತಿ, ಕುಲ, ಲಿಂಗಭೇದ ಇತ್ಯಾದಿ ಯಾವುದೂ ಲಂಚಕ್ಕೆ ಅನ್ವಯಿಸುವುದಿಲ್ಲ. 

* ಭ್ರಷ್ಟಾಚಾರದ ವ್ಯವಹಾರ ಅತ್ಯಂತ ವಿಶ್ವಾಸದಿಂದ ಕೂಡಿದ್ದು.

* ಸಾಮಾನ್ಯವಾಗಿ ಲಂಚದ ವ್ಯವಹಾರದಲ್ಲಿ ಕಪ್ಪುಹಣ, ಬೇನಾಮಿ ಆಸ್ತಿ ಒಳಗೊಂಡಿರುತ್ತದೆ.

* ಭ್ರಷ್ಟರು ಸಾಮಾನ್ಯವಾಗಿ ಒಂಟಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಅದನ್ನು ಒಂದು ಗುಂಪು ನಿರ್ವಹಿಸುತ್ತದೆ.

* ಭ್ರಷ್ಟಾಚಾರಕ್ಕೆ ಬಹು ದೊಡ್ಡ ಕಾರಣ ವಸ್ತು/ಸೇವೆಗಳ ಅಭಾವ.  

Sri Kailasanath Temple Ellora

ಶ್ರೀ ಕೈಲಾಸನಾಥ ದೇವಸ್ಥಾನ ಎಲ್ಲೋರಾ

“ದೇವಾಲಯದ ಸುತ್ತ ಸುತ್ತೋಣ ಬನ್ನಿ” 

“ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿ”ಯಲ್ಲಿ ಸ್ಥಾನ ಪಡೆದ, ಜಗದ್ವಿಖ್ಯಾತ ಎಲ್ಲೋರಾದ ಕೈಲಾಸನಾಥ ದೇವಸ್ಥಾನದ ಒಂದು ಕಿರುನೋಟ...

“ಹಿನ್ನೆಲೆ”

ವಿಶ್ವದ ಜೀವಕೋಟಿಗಳಲ್ಲಿ ಮಾನವನೇ ಅತೀ ಶ್ರೇಷ್ಠ ಎಂದು, ಆತನು ಮನಸ್ಸು ಮಾಡಿದಲ್ಲಿ ಯಾವ ಕೆಲಸವನ್ನಾದರೂ ಹಿಡಿದು ಸಾಧಿಸಬಲ್ಲ ಛಾತಿ ಆತನಿಗಿದೆ ಎಂಬುದು ಹಲವಾರು ಬಾರಿ ಸಾಬೀತುಗೊಂಡಿದೆ. ಇದು “ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಎಲ್ಲೋರ (ಎಲ್ಲಾಪುರ)ದಲ್ಲಿರುವ ಕೈಲಾಸನಾಥ” ದೇವಾಲಯ ನೋಡಿದರೆ ತಿಳಿಯುತ್ತದೆ. ಯಾವುದೇ ಕಟ್ಟಡವನ್ನು ಕೆಳಗಿನಿಂದ ಅಂದರೆ  ಅಡಿಪಾಯದಿಂದ ಪ್ರಾರಂಭ ಮಾಡಿ ತುದಿಯ ತನಕ ಕಟ್ಟಿ ಮುಗಿಸುತ್ತಾರೆ. ಆದರೆ ಈ ದೇವಾಲಯವು ಸಹ್ಯಾದ್ರಿ ಶ್ರೇಣಿಯ ಚÀರಣಾದ್ರಿ ಬೆಟ್ಟದ ಏಕಬಂಡೆಯಲ್ಲಿ ಕೊರೆದಿದ್ದಾಗಿದೆ. ಇದರ ಕೆಲಸವನ್ನು ಪರ್ವತದ ತುದಿಯಲ್ಲಿ ಪ್ರಾರಂಭ ಮಾಡಿ “ಯು” ಆಕಾರದಲ್ಲಿ ಇಡೀ ಬೆಟ್ಟವನ್ನು ಕೊರೆದು ನಿರ್ಮಿಸಲಾಗಿದೆ. ಬರೀ ಸುತ್ತಿಗೆ ಮತ್ತು ಚಾಣು ಉಪಯೋಗಿಸಿ ನಿರ್ಮಿಸಿದ ಈ ದೇವಸ್ಥಾನದ ನಿರ್ಮಾಣ ಮತ್ತು ಅದರ ಕಾಲದ ಬಗ್ಗೆ ಬಹಳಷ್ಟು ಊಹಾ ಪೋಹಗಳು ಇಂದಿಗೂ ನಡೆಯುತ್ತಲೇ ಇದೆ. ಇದನ್ನು ರಾಷ್ಟ್ರಕೂಟರ ರಾಜನಾದ “ಕೃಷ್ಣ” ಸುಮಾರು ಕ್ರಿ.ಶ. ೭೫೦ರ ಆಸುಪಾಸಿನಲ್ಲಿ ನಿರ್ಮಿಸಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಅಲ್ಲಿ ನೆಡೆದಿರುವ ಕೆಲಸದ ಪ್ರಮಾಣವನ್ನು ನೋಡಿದರೆ ಅದು ಬಹುಶಃ ಸುಮಾರು ಶತಮಾನಗಳಿಂದಲೇ ಆಗಿರಬಹುದೆಂದು ಕೆಲವರ ಅಭಿಪ್ರಾಯವಾಗಿದೆ. ಏಕೆಂದರೆ ಸುಮಾರು ನಾಲ್ಕು ಲಕ್ಷ ಟನ್ನ್ಗಳಷ್ಟು ಬಂಡೆಯ ಚೂರುಗಳನ್ನು ಅಲ್ಲಿಂದ ತೆಗದಿರಬಹುದೆಂದು ಲೆಕ್ಕಿಸಲಾಗಿದೆ. ಹೀಗೆ ಭೂಮಿಯ ಮೇಲಿನ ಅತ್ಯಂತ ಗಟ್ಟಿಯಾದ ಪದಾರ್ಥವಾದ ಗ್ರಾನೈಟ್ ಶಿಲೆಯನ್ನು ಸ್ವಲ್ಪವೂ ಆಕಾರಕ್ಕೆ ಚ್ಯುತಿಬಾರದಂತೆ ಕತ್ತರಿಸಿ ತೆಗೆಯುವುದು ಇಂದಿನ ಲೇಸರ್ ಕಟಿಂಗ್ ತಂತ್ರಜ್ಞಾನದಿಂದಲೂ ಅಷ್ಟು ಸುಲಭ ಸಾಧ್ಯವಲ್ಲ. ಅಂತಹುದರಲ್ಲಿ ಸಾವಿರಾರು ವರ್ಷಗಳ ಹಿಂದೆ ಇಡೀ ಬಂಡೆಯನ್ನು ಕಲಾತ್ಮಕವಾಗಿ ಕೆತ್ತಿದ ಅಂದಿನ ಶಿಲ್ಪಿಗಳ ನೈಪುಣ್ಯತೆ, ಅರ್ಪಣಾ ಮನೋಭಾವ, ಏಕಾಗ್ರತೆ ಇವುಗಳು ನಮ್ಮ ಊಹೆಗೂ ನಿಲುಕದ್ದು. ಅದರಲ್ಲೂ ವಿಶೇಷವಾಗಿ ಇಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ಮತ್ತು ನೆಲ ಮಟ್ಟದಿಂದ ಎರಡು ಅಡಿಗೂ ಕಡಿಮೆ ಎತ್ತರದಲ್ಲಿ ಕೊರೆಯಲಾಗಿರುವ ಹಲವಾರು ರಂಧ್ರಗಳು. ಇವುಗಳ ಕೊನೆ ಕಣ್ಣಿಗೆ ಕಾಣುವುದಿಲ್ಲ. ಕೈಗೆಟುಕದ ಆಳಕ್ಕೆ ಅಂತಹಾ ಗ್ರಾನೈಟ್ ಶಿಲೆಯನ್ನು ಸಾವಿರಾರು ವರ್ಷಗಳ ಹಿಂದೆ ಯಾವ ತಾಂತ್ರಿಕತೆ ಬಳಸಿ ಕೊರೆದಿರಬಹುದೆಂಬುದು ನಿಗೂಢವಾಗಿದೆ. 

ಮತ್ತೊಂದು ವಿಶೇಷವೆಂದರೆ, ಅಂದಿನ ದಿನಗಳಲ್ಲಿ ಇಲ್ಲಿ ಕೆತ್ತನೆ ಕಾರ್ಯಕ್ಕಾಗಿ ಬೆಳಕಿಗೆ ಏನು ವ್ಯವಸ್ಥೆ ಮಾಡಿಕೊಂಡಿರಬಹುದೆಂಬುದು. ಏಕೆಂದರೆ, ಈ ದಿನಗಳಲ್ಲೇ ಈ ದೇವಾಲಯದ ಒಳಗೆ ಬೆಳಕು ಕಡಿಮೆ ಎಂದೇ ಹೇಳಬಹುದು. ದೈವಕೃಪೆಯೊಂದೇ ಈ ಅಸಾಧ್ಯ ವಾದುದನ್ನು ಸಾಧ್ಯ ಮಾಡಿ ತನ್ನ ಇರುವಿಕೆಯನ್ನು ಪ್ರಕಟಿಸಿದ್ದಾನೆ. ಇದನ್ನು ಪರಶಿವನ ವಾಸಸ್ಥಾನವಾದ ಹಿಮಾಲಯದ ಕೈಲಾಸ ಪರ್ವತದ ಪ್ರತಿರೂಪವಾಗಿ ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಹೇಳಿದ್ದಾರೆ.

“ದೇವಾಲಯದ ಬಗ್ಗೆ ಮಾಹಿತಿ”

ಕೈಲಾಸನಾಥ ದೇವಾಲಯದ ಒಟ್ಟು ಉದ್ದ ೮೨ ಮೀಟರ್, ಅಗಲ ೪೬ ಮೀಟರ್. ಬಂಡೆಯ ಮೇಲಿಂದ ಸುಮಾರು ೧೫೦ ಅಡಿಗೂ ಹೆಚ್ಚು ಆಳ ಕೊರೆಯಲಾಗಿದೆ. ದೇವಾಲಯದ ಮುಖ್ಯ ದೇವತೆಯಾಗಿ ಲಿಂಗರೂಪಿಯಾದ ಶಿವನಿದ್ದು, ಅದರ ಎದುರಿಗೆ ನಂದಿಯಿದೆ. ದೇವಾಲಯಕ್ಕೆ ಹೋಲಿಸಿದರೆ ದೇವಾಲಯದ ಶಿಖರದ ಮೇಲಿನ ಕಳಶವು ಸ್ವಲ್ಪ ಚಿಕ್ಕದೆಂದು ಹೇಳಬಹುದು. ದೇವಾಲಯದ ಮುಂಭಾಗದಲ್ಲಿ ಆನೆಯ ಪ್ರತಿಮೆಗಳಿವೆ ಹಾಗೂ ದೇವಾಲಯದ ಸುತ್ತೆಲ್ಲಾ ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ಕೆತ್ತಲಾಗಿದೆ. ದೇವಾಲಯದ ತಳ ಭಾಗದಲ್ಲಿರುವ ಆನೆಗಳನ್ನು ಇಡೀ ದೇವಾಲಯದ ಭಾರವನ್ನು ಹೊತ್ತಿರುವುದೇನೋ ಎನ್ನುವಂತೆ ಕೆತ್ತಲಾಗಿದೆ. ಶಿವ ದೇವಾಲಯ ಮತ್ತು ನಂದಿ ಮಂಟಪ ಎರಡೂ ಸುಮಾರು ಏಳು ಮೀಟರ್‌ಗಳಷ್ಟು ಎತ್ತರವಿದೆ. ನಂದಿ ಮಂಟಪ ಮತ್ತು ಮುಖಮಂಟಪದ ಮಧ್ಯೆ ಒಂದು ಸೇತುವೆಯನ್ನು ನಿರ್ಮಿಸಲಾಗಿದೆ. ದೇವಾಲಯದ ಎದುರಿಗೆ ಇರುವ ಸ್ತಂಭವು ಸುಮಾರು ನೂರು ಅಡಿಗೂ ಹೆಚ್ಚು ಎತ್ತರವಿದೆ. ಇದನ್ನು ಪಲ್ಲವ ಮತ್ತು ಚಾಲುಕ್ಯ ಶೈಲಿಯ ಶಿಲ್ಪಿಗಳು ನಿರ್ಮಿಸಿದ್ದಾರೆ. ಆ ಕಾಲದಲ್ಲಿ ಸಾವಿರಾರು ಜನ ಶಿವಭಕ್ತರು “ತಾವು ಶಿವನ ಸಾನಿಧ್ಯದಲ್ಲೇ ಇರಬೇಕೆಂದು, ತಮಗೆ ನಿತ್ಯವೂ ಆ ಪರಶಿವನ ದರ್ಶನವಾಗಿ, ಆತನ ಧ್ಯಾನದಲ್ಲಿಯೇ ಮುಳುಗಿರಬೇಕೆಂದು” ಬಯಕೆ ವ್ಯಕ್ತಪಡಿಸಿದಾಗ ಈ ದೇವಾಲಯವನ್ನು  ನಿರ್ಮಿಸಿ ಆ ಶಿವನ ಕೈಲಾಸವನ್ನೇ ಇಲ್ಲಿಗೆ ತರಲಾಯಿತೆಂದು ಪ್ರತೀತಿ ಇದೆ. ಇದನ್ನು ನಿಜವಾದ ಭೂ ಕೈಲಾಸವೆಂದೇ ಕರೆಯುತ್ತಾರೆ. ಇದನ್ನು ನೋಡಿದವರು ಮಾನವ ನಿರ್ಮಿತ ಎನ್ನುವುದರ ಬಗ್ಗೆ ಸಂದೇಹ ವ್ಯಕ್ತ ಪಡಿಸುತ್ತಾರೆ. ಇದನ್ನು ದೈವನಿರ್ಮಿತವೆಂದು ಭಾವಿಸುತ್ತಾರೆ. ಇದಕ್ಕೆ ಸರಿಯಾಗಿ ದೇವಾಲಯದ ನಿರ್ಮಾಣದ ಬಗ್ಗೆ ಐತಿಹಾಸಿಕವಾದ ಯಾವುದೇ ದಾಖಲೆಗಳು ದೊರಕುವುದಿಲ್ಲ.

ಈ ದೇವಾಲಯವು ಇರುವ ಸ್ಥಳ :

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಎಲ್ಲೋರಾದಲ್ಲಿರುವ ೩೪ ಗುಹಾಂತರ ದೇವಾಲಯಗಳಲ್ಲಿ ಈ ದೇವಾಲಯವು ೧೬ನೇ ಗುಹೆಯಲ್ಲಿದೆ. ಔರಂಗಾಬಾದ್ ನಿಂದ ಸುಮಾರು ೩೦ ಕಿಲೋಮೀಟರ್ ಅಂತರದಲ್ಲಿರುವ ಇಲ್ಲಿಗೆ ಹೋಗಿ ಬರಲು ಬಸ್ ಮತ್ತು ಇತರೆ ವ್ಯವಸ್ಥೆಗಳಿವೆ. ಔರಂಗಾಬಾದ್ ಜಿಲ್ಲಾ ಸ್ಥಳವಾದುದರಿಂದ ಅಲ್ಲಿ ಉಳಿಯುವ ವ್ಯವಸ್ಥೆಯಿದೆ.

ಈ ದೇವಾಲಯದ ಮಹಿಮೆಯನ್ನು ಸಹಿಸದ ಮೊಗಲ್ ದೊರೆ ಔರಂಗಾಜೇಬನು ಇದರ ಮೇಲೆ ಹಲವಾರು ಬಾರಿ ದಾಳಿ ನಡೆಸಿದನೆಂದೂ ಮತ್ತು ಅಷ್ಟಕ್ಕೇ ತೃಪ್ತನಾಗದ ಅವನು ಸುಮಾರು ಒಂದು ಸಾವಿರ ಸೈನಿಕರನ್ನು ಬಿಟ್ಟು ದೇವಾಲಯವನ್ನು ದ್ವಂಸಗೊಳಿಸಲು ಬಿಟ್ಟಿದ್ದನೆಂದು ಹೇಳಲಾಗಿದೆ. ಆದರ ಸ್ವತಃ ಪರಶಿವನ ನೆಲೆಯಾದ ಈ ದೇವಾಲಯವು ಕೆಲವು ಭಾಗಗಳಲ್ಲಿ ಸಣ್ಣಪುಟ್ಟ ಹಾನಿಯಾಗಿದ್ದು ಬಿಟ್ಟರೆ ಮತ್ತೇನು ಹೆಚ್ಚಿನ ಹಾನಿಗೊಳಗಾಗಿಲ್ಲ. ಆದರೆ ಈ ದೇವಾಲಯದ ದ್ವಂಸದ ಯೋಚನೆ ಬಂದಾಗಿನಿಂದ, ಆತನಿಗೆ ಹಿನ್ನೆಡೆ ಆರಂಭವಾಗಿ ಇಡೀ ಸಾಮ್ರಾಜ್ಯವೇ ಪತನಗೊಂಡು ನಾಶವಾಯಿತು. ಇಂತಹ ಮಹಿಮೆಯ ಕ್ಷೇತ್ರಕ್ಕೆ ಒಮ್ಮೆಯಾದರೂ ಹೋಗಬೇಕೆನಿಸುತ್ತೆ ಅಲ್ಲವೇ...?

Tuesday, September 27, 2022

Shri Vishnu Sahasranama

 ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ

೧. ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣು ಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣ ಮಾಡಿದÀರೆ ಒಳ್ಳೆಯದು.

೨. ವಿಷ್ಣು ಸಹಸ್ರನಾಮದಲ್ಲಿ ಎಲ್ಲಾ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು ಕೂಡ ಪ್ರಯೋಜನ ಪಡೆಯುತ್ತೀರಿ.

೩.  ವಿಷ್ಣು ಸಹಸ್ರನಾಮ ಪಾರಾಯಣಕ್ಕೂ ಭೇದವೇನೂ ಇರುವುದಿಲ್ಲ. ಹಾಗೆ ಪಠಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸಬಹುದು.

೪. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ  ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತಗಒಳಿಸುತ್ತದೆ.

೫.  ವಿಷ್ಣು ಸಹಸ್ರನಾಮ ಪಠಸುವ ಭಕ್ತರಿಗೆ ಎಂದು ಭಯವಿಲ್ಲ. ಇದರಿಂದ ವಿಶೇಷ ಶಾಂತಿ, ವಚ್ಸು÷್ಸ, ಆತ್ಮವಿಶ್ವಾಸ, ಮನೋಬಲ, ದೇಹಬಲ ಇಂದ್ರಿಯಬಲ ಹೆಚ್ಚಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು.

೬.  ವಿಷ್ಣು ಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುತ್ತವೆ.

೭. ಶುದ್ಧ ಮನಸ್ಸಿನಿಂದ  ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆದಿ ದೈವಿಕ ಹಾಗೂ ಆದಿ ಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ. 

೮.  ವಿಷ್ಣು ಸಹಸ್ರನಾಮ ಅಂದರೆ ಮಾಹಾವಿಷ್ಣುವಿನ ಸಹಸ್ರನಾಮ ಪಠಣ ಇದರಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಅನೇಕ ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ.  ವಿಷ್ಣು ಸಹಸ್ರನಾಮ ಪಾರಾಯಣದಿಂದ ಕ್ಯಾನ್ಸರ್ ನಂತಹ ಭಯಂಕರ ಖಾಯಿಲೆಯಿಂದ ಹಿಡಿದು ಇನ್ನು ಇತರೆ ಕಾಯಿಲೆಗಳು ಕೂಡ ವಾಸಿಯಾಗುತ್ತವೆ.

೯. ಮನೆಯಲ್ಲಿ ಸಾಮೂಹಿಕ ಪಾರಾಯಣ ಪಠಿಸಿದರೆ ಮನೆಯ ವಾತಾವರಣವೇ ಬದಲಾಗುತ್ತದೆ. ಮನೆಯಲ್ಲಿ ಮೈಯಲ್ಲಿ ಮನಸ್ಸಿನಲ್ಲಿ ಆಧ್ಯಾತ್ಮಿಕ ಶಕ್ತಿ ಸಂಚಾರವಾದಂತಹ ಅನುಭವವಾಗುತ್ತದೆ. ಸಾಮೂಹಿಕ ಪಾರಾಯಣದಲ್ಲಿ ವಿಶೇಷ ಶಕ್ತಿ ಇದೆ.

೧೦.  ವಿಷ್ಣು ಸಹಸ್ರನಾಮಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೂತ್ರವನö್ನೆಲ್ಲ ವರ್ಗದವರು ಮತ್ತು ಎಲ್ಲ ವಯಸ್ಸಿನವರು ಪಠಿಸಬಹುದಾಗಿದೆ.

೧೧. ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ನಾವಾಗಿಯೇ ಪಠಣ ಮಾಡಿ ಬರಬಹುದು. ಸಮಯವಿಲ್ಲದವರು ತಮ್ಮ ತಮ್ಮö ಮನೆಯಲ್ಲಿಯೇ ನಿತ್ಯ ಪಠಣ ಮಾಡಿದರೆ ನಮಗೂ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರಕ್ಕೂ ವಿಶೇಷ ಶಕ್ತಿ ಪ್ರಾಪ್ತಿಯಾಗುವುದು.

೧೨. ಪ್ರಾಕೃತಿಕ ಸಮತೋಲನಕ್ಕಾಗಿ, ಗ್ರಾಮದ ಶಾಂತಿಗಾಗಿ, ಕುಟುಂಬ ರಕ್ಷಣೆಗಾಗಿ, ನಮ್ಮೆಲ್ಲರ ಉನ್ನತಿಗಾಗಿ ನಿತ್ಯ ಪಠಿಸೋಣ.

Sugar is a type of poison

ಸಕ್ಕರೆ ಒಂದು ಪ್ರಕಾರದ ವಿಷ


೧. ಸಕ್ಕರೆ ಒಂದು ಪ್ರಕಾರದ ವಿಷ. ಇದು ಅನೇಕ ಪ್ರಕಾರದ ರೋಗ, ರುಜಿನಗಳನ್ನು ನಿರ್ಮಾಣ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿರುತ್ತಾರೆ. 

ಇದು ಹೇಗೆ, ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ. 

೨. ಸಕ್ಕರೆ ತಯಾರಿಸುವ ಪ್ರಕ್ರಿಯೆ (ಠಿಡಿoಛಿess) ಯಲ್ಲಿ ಸರ್ವಾಧಿಕ ಪ್ಪಮಾಣದಲ್ಲಿ ಗಂಧಕ (suಟಠಿhuಡಿ) ಉಪಯೋಗಿಸುತ್ತಾರೆ. 

ಗಂಧಕ ಎಂದರೇನು? 

೩. ಇದು ಬಾಂಬ್ ತಯಾರಿಸಲು ಅಥವಾ ಸಿಡಿಮದ್ದು, ಪಟಾಕಿ ತಯಾರಿಸಲು ಉಪಯೋಗಿಸುವ ರಾಸಾಯನಿಕ ಪದಾರ್ಥ (ಛಿhemiಛಿಚಿಟ). ಈ ಗಂಧಕ ಅತ್ಯಂತ ಜಡ ಪದಾಥ೯. ಇದು ಒಮ್ಮೆ ಶರೀರದೊಳಗೆ ಹೋದರೆ, ಶರೀರದಿಂದ ಹೊರಬೀಳುವುದಿಲ್ಲ. 

೪. ಸಕ್ಕರೆಯಿಂದಾಗಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಹೆಚ್ಚುವುದರಿಂದ ಹೃದಯಾಘಾತ (sಣಡಿoಞe) ಆಗುತ್ತದೆ. 

೫. ದೇಹದಲ್ಲಿ ತೂಕ ಹೆಚ್ಚಲು ಕಾರಣಕೂಡ ಸಕ್ಕರೆ. 

೬. ದೇಹದಲ್ಲಿ ರಕ್ತದೊತ್ತಡಕ್ಕೆ (ಃ.P) ಕಾರಣ ಸಕ್ಕರೆ. 

೭. ಸಕ್ಕರೆಯಿಂದಾಗಿ ಮೆದುಳಿಗೆ ಸ್ಟ್ರೋಕ್ ಹೊಡೆಯುತ್ತದೆ. 

೮. ಸಕ್ಕರಯಿಂದಾಗಿ ಪಚನ ಶಕ್ತಿ ಕುಂದುತ್ತದೆ. 

೯. ಸಕ್ಕರೆ ತಯಾರಿಸುವಾಗ ೨೩ ಹಾನಿಕಾರಕ ರಸಾಯನಗಳ ಉಪಯೋಗ ಆಗುತ್ತದೆ. 

೧೦. ಸಕ್ಕರೆಯು ಛಿಚಿಟಿಛಿeಡಿ ಕಾರಕ. ಅಚಿಟಿಛಿeಡಿನ ಜೀವಾಣುಗಳು ಸಕ್ಕರೆ ಇಲ್ಲದೆ ಇರಲಾರವು ಎಂದು ಪ್ರಖ್ಯಾತ ತಜ್ಞರು ಕಂಡುಕೊಂಡಿದ್ದಾರೆ. 

೧೧. ಮನುಶ್ಯನಿಗೆ ಡಯಾಬಿಟೀಸ್ ಕಾಯಿಲೆಗೆ ಕಾರಣವೇ ಸಕ್ಕರೆ. 

೧೨. ಎಸಿಡಿಟಿ, ಹೈಪರ್ ಎಸಿಡಿಟಿ, ಹೊಟ್ಟೆಯಲ್ಲಿ ಉರಿ ಇತ್ಯಾದಿಗಳಿಗೆ ಒಂದು ಮುಖ್ಯ ಕಾರಣ ಸಕ್ಕರೆ. 

೧೩. ರಕ್ತದಲ್ಲಿ ಟ್ರೆöÊಗ್ಲಿಸರಿನ್ ಹೆಚ್ಚಲು ಕಾರಣ ಸಕ್ಕರೆ. 

೧೪. ಸಕ್ಕರೆಯ ಕೆಟ್ಟ ಪರಿಣಾಮಗಳಿಂದಾಗಿ ಪಾರ್ಶ್ವವಾಯು, ಪೆರಲಿಸಿಸ್ ಆಗಲು ಒಂದು ಮುಖ್ಯ ಕಾರಣ. 

೧೫. ಒಟ್ಟಾರೆ ಹೇಳುವುದಾದರೆ, ಸಕ್ಕರೆಯು ಕಾಯಿಲೆಗಳ ಉದ್ಭವ ಮತ್ತು ಉಲ್ಭಣಕ್ಕೆ ಮೂಲ. 

ಆತ್ಮೀಯರೇ, ನಿಮ್ಮಲ್ಲೊಂದು ಕಳಕಳಿಯ ವಿನಂತಿ. ಸಕ್ಕರೆ ಎಂಬ ನಿದಾನ ವಿಷ (sಟoತಿ ಠಿoisoಟಿ) ನಿಂದ ದೂರವಿದ್ದು, ನಮ್ಮ ಪೂರ್ವಜರಂತೆ ಬೆಲ್ಲದ ಉಪಯೋಗಕ್ಕೆ ಪರಿವರ್ತಿಸಿರಿ. ರೋಗ ಮುಕ್ತ ಜೀವನ ನಮ್ಮ, ನಿಮ್ಮೆಲ್ಲರದ್ದಾಗುವುದು. 

ಈ ಮಾಹಿತಿಯನ್ನು ನಿಮ್ಮ ಬಂದುಗಳಿಗೆ, ಮಿತ್ರರಿಗೆ, ಪರಿಚಯಸ್ಥರಿಗೆ, ಸಾದ್ಯವಾದಷ್ಟು ತಿಳಿಸಿ. ಯಾರಿಗಾದರೂ ಸಹಾಯ ಆಗುವುದಕ್ಕೆ ಸಹಕಾರ ಮಾಡಿದಂತಾಗಲಿ.



Monday, September 26, 2022

Fear more than excitement about 'Shivalinga 143': Manvita Kamat

`ಶಿವಲಿಂಗ ೧೪೩' ಬಗ್ಗೆ ಎಕ್ಸೈಟ್‌ಮೆಂಟ್‌ಗಿಂತ ಹೆಚ್ಚು ಭಯವಿದೆ: ಮಾನ್ವಿತಾ ಕಾಮತ್

 ಕೆಂಡಸಂಪಿಗೆ ಮತ್ತು ಟಗರು ಚಿತ್ರಗಳ ನಂತರ ಸ್ವಲ್ಪ ದಿನಗಳ ಕಾಲ ಸ್ಯಾಂಡಲ್ ವುಡ್ ನಿಂದ ದೂರವಿದ್ದ ನಟಿ ಮಾನ್ವಿತಾ ಕಾಮತ್ ಅವರ ಮುಂದಿನ ಚಿತ್ರ  ಶಿವ ೧೪೩ ರಿಲೀಸ್ ಗೆ ರೆಡಿಯಾಗಿದೆ. ಅನಿಲ್ ಕುಮಾರ್ ನಿರ್ದೇಶನದ, ಜಯಣ್ಣ ಫಿಲಂಸ್ ನಿರ್ಮಾಣದ ಈ ಚಿತ್ರ ಈ ವಾರ ತೆರೆಗೆ ಅಪ್ಪಳಿಸಲಿದೆ.

ನನ್ನ ವಿಷಯದಲ್ಲಿ ಚಿತ್ರೀಕರಣದ ಸಮಯದಲ್ಲಿ ಇದ್ದ ಆತಂಕ ಚಿತ್ರದ ಬಿಡುಗಡೆಗೂ ವಿಸ್ತರಿಸುತ್ತದೆ ಎಂದನಿಸುತ್ತಿದೆ. ಕೋವಿಡ್-೧೯  ಪ್ರಪಂಚದ ಮೇಲೆ ಪ್ರಭಾವ ಬೀರಿದ್ದರೂ, ಅದು ನನಗೆ ಬಹಳಷ್ಟು ಕಲಿಸಿದೆ. ಕಳೆದ ಎರಡು ವರ್ಷಗಳು ನನಗೆ ಕಲಿಕೆಯ ಪಾಠ. ಅದೃಷ್ಟವಶಾತ್, ಈ ಸಮಯದಲ್ಲಿ ನಾನು ನನ್ನ ಅಧ್ಯಯನವನ್ನು ಪೂರ್ಣಗೊಳಿಸಲು ತೆಗೆದುಕೊಂಡಿದ್ದೇನೆ ಮತ್ತು ಪರ್ಯಾಯವಾದದ್ದನ್ನು ಯೋಚಿಸಲು ಇದು ನನಗೆ ಸಹಾಯ ಮಾಡಿದೆ ಎಂದು ಅವರು ಹೇಳುತ್ತಾರೆ. 

ಅಂತಿಮವಾಗಿ ಶಿವ ೧೪೩ ಚಿತ್ರ ಬಿಡುಗಡೆಯಾಗುತ್ತದೆ. ಹೇಗನಿಸುತ್ತಿದೆ? ಶಿವ ೧೪೩ ಬಗ್ಗೆ ಎಕ್ಸೈಟ್ ಮೆಂಟ್ ಗಿಂತ ಹೆಚ್ಚಾಗಿ ಭಯವೂ ಇದೆ. ಅತ್ಯಂತ ಬೋಲ್ಡ್ ಪಾತ್ರದಲ್ಲಿ ಮಾಡಿದ್ದೇನೆ. ತೆರೆಯ ಮೇಲೆ ನನನ್ನು ನೋಡಲು ಕಾಯುತ್ತಿದ್ದೇನೆ. ನನ್ನ ಪಾತ್ರದ ಬಗ್ಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡುವ ಕುತೂಹಲವಿದೆ. ಕನ್ನಡ ಇಂಡಸ್ಟ್ರಿ ಇಂತಹ ಬೋಲ್ಡ್ ಹಿರೋಯಿನ್ ನೋಡಿಲ್ಲದ ಕಾರಣ ಭಯವೂ ಇದೆ. ಬೋಲ್ಡ್ ಅಂದರೆ ಎಕ್ಸ್ ಪೋಸ್ ಮಾತ್ರವಲ್ಲ, ವರ್ತನೆ ಕೂಡಾ ಆಗಿರುತ್ತದೆ ಎಂದರು.

ಸ್ಯಾಂಡಲ್ ವುಡ್ ನಿಂದ ಬರುವ ಅನೇಕ ಹಿರೋಯಿನ್ ಗಳು ಮುಂದೆ ಬಬ್ಲಿ ಗರ್ಲ್ ಇಮೇಜ್  ಬಯಸುತ್ತಾರೆ. ಆದರೆ, ೧೪೩ ಶಿವದಲ್ಲಿ ಎಲ್ಲರೂ ದ್ವೇಷಿಸುತ್ತಾರೆ ಎಂದು ನಿರೀಕ್ಷಿಸಿದ್ದೇನೆ. ಒಂದು ವೇಳೆ ಪ್ರೇಕ್ಷಕರು ನನನ್ನು ದ್ವೇಷಿಸುವಂತೆ ಮಾಡಿದರೆ, ನಂತರ ಪಾತ್ರಕ್ಕೆ ನ್ಯಾಯ ನೀಡಿದ ಪ್ರಯತ್ನವಾಗಲಿದೆ. ಮುಂದಿನ ದಿನಗಳಲ್ಲಿ ದ್ವೇಷವನ್ನು ಅಳಿಸುವುದು ಸವಾಲಿನ ಕೆಲಸವಾಗಿರುತ್ತದೆ. ಆದ್ದರಿಂದ ನನ್ನ ಹೆಸರಿನೊಂದಿಗೆ 'ಕೆಟ್ಟ ಟ್ಯಾಗ್ ಅಂಟಿಕೊಳ್ಳುವ ಸಾಧ್ಯತೆಯಿದೆ. ಶಿವ ೧೪೩ ತೆಲುಗಿನ ಆರ್ ಎಕ್ಸ್ ೧೦೦ ಸೂಪರ್ ಹಿಟ್ ಚಿತ್ರದ ರಿಮೇಕ್ ಆಗಿದೆ. ಆದ್ದರಿಂದ ಪಾಯಲ್ ರಜಪೂತ್ ಜೊತೆಗೆ ಹೋಲಿಕೆಯಿಂದಾಗಿ ಮಾನ್ವಿತ್ ಆತಂಕಗೊಂಡಿದ್ದಾರೆ. 

ಪ್ರೇಕ್ಷಕರು ಸಿನಿಮಾ ನೋಡಿದ ನಂತರ, ನಾನು ಯಾರನ್ನೂ ಅನುಕರಿಸಿಲ್ಲ ಎಂಬುದು ಗೊತ್ತಾಗಲಿದೆ. ವಿಭಿನ್ನವಾದ ಪಾತ್ರವಾಗಿದೆ. ಶಿವ ೧೪೩ ರಾಜ್ ಕುಮಾರ್ ಮೊಮ್ಮಗ ಧೀರನ್ ರಾಮ್ ಕುಮಾರ್ ಅವರ ಚೊಚ್ಚಲ ಚಿತ್ರವಾಗಿದೆ. ಕೆಂಡಸಂಪಿಗೆ ಚಿತ್ರದ ಮುಹೂರ್ತ ಸಮಯದಲ್ಲಿ ಅವರ ಫೋಟೋ ನೋಡಿದ್ದೆ. ಹಿರೋ ಆಗುವ ಎಲ್ಲಾ ಅರ್ಹತೆಗಳು ಅವರಿಗಿವೆ ಎಂದೆನಿಸಿತು. ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದರು. ಶಿವಲಿಂಗ ೧೪೩ ಪಾತ್ರಗಳು ಭಿನ್ನ ರೀತಿಯಲ್ಲಿ ನಮಗೆ ಹೇಳುತ್ತವೆ. ಪಾತ್ರ ನಿರ್ವಹಣೆಯಲ್ಲಿ ಅರ್ಧದಷ್ಟು ಯಶಸ್ವಿಯಾದರೂ ನನಗೆ ಸಂತೋಷವಾಗುತ್ತದೆ. ನನ್ನ ಇಮೇಜ್ ಸುಧಾರಿಸಿಕೊಳ್ಳಲು ಪ್ಲಾನ್ ಮಾಡಬಹುದು ಎಂದು ಹೇಳುವ ಮಾನ್ವಿತ ಅವರ ರಾಜಸ್ಥಾನ ಡೈರಿಸ್ ಚಿತ್ರ ಕೂಡಾ ಸದ್ಯದಲ್ಲೇ ರಿಲೀಸ್ ಆಗಲಿದ್ದು, ಅದನ್ನು ಎದುರು ನೋಡುತ್ತಿದ್ದಾರೆ. 

Harshika Poonacha accepted Kannada web series

ಕನ್ನಡದ ವೆಬ್ ಸಿರೀಸ್ ಒಪ್ಪಿಕೊಂಡ ಹರ್ಷಿಕಾ ಪೂಣಚ್ಚ

ಹರ್ಷಿಕಾ ಪೂಣಚ್ಚ ವೆಬ್ ಸಿರೀಸ್ ಆರಂಭಿಸೋಕು ಮುಂಚೇ, ಭೋಜಪುರಿ ಭಾಷೆಯ ಸಿನಿಮಾನೂ ಮಾಡಿದ್ದಾರೆ. ಅಲ್ಲಿಯ ಹೀರೋ ಜೊತೆಗೆ ಕಾಣಿಸಿಕೊಂಡು ಭೋಜಪುರಿ ಪ್ರೇಕ್ಷಕರ ಮನಸನ್ನೂ ಗೆದ್ದು ಬಂದಿದ್ದಾರೆ.

ಈಗ ಇದೇ ಕೊಡಗಿನ ಕುವರಿ ವೆಬ್ ಸಿರೀಸ್ ವೊಂದನ್ನ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಲೀಡ್ ರೋಲ್? ನಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಈ ಒಂದು ವೆಬ್ ಸಿರೀಸ್ ನಾಲ್ಕು ಹುಡುಗಿಯರ ಕಥೆ ಹೇಳುತ್ತಿದೆ.

ಕನ್ನಡದ ವೆಬ್ ಸಿರೀಸ್? ನಲ್ಲಿ ಹಲವು ವಿಶೇಷತೆಗಳ ಕಥೆ

ಹೌದು, ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಸದ್ಯ ವೆಬ್ ಸಿರೀಸ್ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಈಗಾಗಲೇ ಈ ವೆಬ್ ಸಿರೀಸ್ ನ ಚಿತ್ರೀಕರಣ ಕೂಡ ನಡೆಯುತ್ತಿದೆ. ವೆಬ್ ಸಿರೀಸ್ ನಲ್ಲಿ ಒಂದಷ್ಟು ವಿಶೇಷತೆಗಳಿವೆ.

ಇನ್ನೂ ಹೆಸರಿಡದ ಈ ವೆಬ್ ಸಿರೀಸ್ ನಲ್ಲಿ ಒಂದ್ ಒಳ್ಳೆ ಕಥೆ ಇದೆ. ಇದು ನಾಲ್ಕು ಹುಡುಗಿಯರ ಜರ್ನಿ ಕಥೆ ಅಂದ್ರೂ ತಪ್ಪಿಲ್ಲ. ಸ್ವತಃ ಹರ್ಷಿಕಾ ಪೂಣಚ್ಚ ಹೇಳುವಂತೆ ಈ ಸಿನಿಮಾದಲ್ಲಿ ನಾಲ್ಕು ಹುಡುಗಿಯರು ಕಥೆ ಬರುತ್ತದೆ.

ಇನ್ನೂ ಹೆಸರಿಡದ ವೆಬ್? ಸಿರೀಸ್?ನಲ್ಲಿ ಹುಡುಗಿಯರ ಕಥೆ

ಈ ಕಥೆಯಲ್ಲಿ ಜರ್ನಿ ಕೂಡ ಇರೋದು ವಿಶೇಷ. ಇಂತಹ ಈ ಸಿನಿಮಾದ ಚಿತ್ರೀಕರಣ ಈಗ ಬಹುತೇಕ ಪೂರ್ಣಗೊಂಡಿದೆ. ಇನ್ನೂ ನಾಲ್ಕೈದು ದಿವಸದ ಚಿತ್ರೀಕರಣ ಆದ್ರೆ ಮುಗಿತು, ಇಡೀ ವೆಬ್ ಸಿರೀಸ್ ಚಿತ್ರೀಕರಣ ಕಂಪ್ಲೀಟ್ ಅಂತಲೂ ಹರ್ಷಿಕಾ ಹೇಳಿಕೊಂಡಿದ್ದಾರೆ.

ಕನ್ನಡದ ವೆಬ್ ಸಿರೀಸ್?ಗೆ ಹೊಸಬ ಸುನಿಲ್ ಕಟಬು 

ಹರ್ಷಿಕಾ ಅಭಿನಯದ ಈ ಮೊದಲ ವೆಬ್ ಸಿರೀಸ್ ಅನ್ನ ಹೊಸಬ ಸುನಿಲ್ ಕಟಬು ಡೈರೆಕ್ಟ್ ಮಾಡುತ್ತಿದ್ದಾರೆ. ಕನ್ನಡದ ದೊಡ್ಡ ಸ್ಟಾರ್?ಗಳ ಸಿನಿಮಾದ ಕೆಲಸ ಮಾಡಿದ ಅನುಭವ ಕೂಡ ಇದೆ. ಆ ಅನುಭವದ ಆಧಾರದ ಮೇಲೇನೆ ಈಗ ಕನ್ನಡದ ವೆಬ್ ಸಿರೀಸ್ ಡೈರೆಕ್ಟ್ ಮಾಡಿದ್ದಾರೆ.

ಕಮರ್ ಫಿಲ್ಮ್ ಫ್ಯಾಕ್ಟರಿಯಿಂದ ವೆಬ್ ಸಿರೀಸ್ ನಿರ್ಮಾಣ

ನಾಲ್ಕು ಹುಡುಗಿಯರ ಕಥೆ ಇರೋ ಈ ಜರ್ನಿ ವೆಬ್ ಸಿರೀಸ್ ಅನ್ನ ಕಮರ್ ಫಿಲ್ಮ್ ಫ್ಯಾಕ್ಟರಿಯಿಂದಲೇ ನಿರ್ಮಿಸಲಾಗುತ್ತಿದೆ. ಈ ಎಲ್ಲ ವಿಷಯಗಳನ್ನೂ ನಟಿ ಹರ್ಷಿಕಾ ಪೂಣಚ್ಚ ನಮ್ಮೊಟ್ಟಿಗೆ ಹಂಚಿಕೊಂಡಿದ್ದಾರೆ. ಇವರ ಈ ಮೊದಲ ವೆಬ್ ಸಿರೀಸ್ ಬಗ್ಗೆ ಒಂದು ಸಣ್ಣ ಕುತೂಹಲ ಈಗಲೇ ಮೂಡಿದೆ.

Aishwarya Sindhogi

ಐಶ್ವರ್ಯ ಸಿಂಧೋಗಿ


ಐಶ್ವರ್ಯ ಸಿಂಧೋಗಿ ಅಂದ್ರೆ ಈ ಹೆಸರು ಕನ್ನಡ ಇಂಡಸ್ಟ್ರೀಗೆ ಮಾತ್ರ ಗೊತ್ತಿದೆ. ಆದರೆ ಇದೇ ನಟಿಯ ಪರಿಚಯ ಪುಟ್ಟ ಪರದೆಯಲ್ಲಿ ಮಾಯಾಂಗಿಣಿ, ತನಿಷಾ ಹೆಸರಿನ ಪಾತ್ರಗಳ ಮೂಲಕವೇ ಚಿರಪರಿಚಿತವಾಗಿದೆ.

ನಾಗಿಣಿ-೨ ಸೀರಿಯಲ್ ಮಾಯಾಂಗಿಣಿ ಮನದ ಮಾತು

ಐಶ್ವರ್ಯ ಸಿಂಧೋಗಿ ಅಂದ್ರೆ ಈ ಹೆಸರು ಕನ್ನಡ ಇಂಡಸ್ಟ್ರಿಗೆ ಮಾತ್ರ ಗೊತ್ತಿದೆ. ಆದರೆ ಇದೇ ನಟಿಯ ಪರಿಚಯ ಪುಟ್ಟ ಪರದೆಯಲ್ಲಿ ಮಾಯಾಂಗಿಣಿ, ತನಿಷಾ ಹೆಸರಿನ ಪಾತ್ರಗಳ ಮೂಲಕವೇ ಪರಿಚಿತವಾಗಿದೆ. ನಾಗಿಣಿ-೨ ಸೀರಿಯಲ್? ನಲ್ಲಿರೋ ಮಾಯಾಂಗಿಣಿ ಪಾತ್ರದಿಂದಲೇ ಈ ಯುಟ ನಟಿ ಕಿರುತೆರೆ ಪ್ರೇಕ್ಷಕರನ್ನ ವಿಲನ್?ಗಿರಿ ಮೂಲಕ ರಂಜಿಸುತ್ತಿದ್ದಾರೆ.

ಐಶ್ವರ್ಯ ಸಿಂಧೋಗಿ ಪಾತ್ರಗಳಲ್ಲಿ ಈಗ ಮಂಗಳ ಗೌರಿ ಮದುವೆ ಸೀರಿಯಲ್?ನ ತನಿಷಾ ರೋಲ್? ಮೂಲಕ ಐಶ್ವರ್ಯ ಎಲ್ಲರ ಮನ ಮತ್ತು ಮನೆಯಲ್ಲಿ ಹಂಗಾಮ ಮಾಡುತ್ತಿದೆ. ಯಾಕೆಂದ್ರೆ, ಈ ಒಂದು ಪಾತ್ರ ಸಂಪೂರ್ಣ ಓegಚಿಣive ಪಾತ್ರವೇ ಆಗಿದೆ.

ನಾಗಿಣಿ-೨ ಮೂಲಕವೇ ಬಿಗ್ ಪರದೆಯಿಂದ ಪುಟ್ಟ ಪರದೆಗೆ ಎಂಟ್ರಿ

ನಾಗಿಣಿ-೨ ಸೀರಿಯಲ್ ಐಶ್ವರ್ಯ ಸಿಂಧೋಗಿ ಪುಟ್ಟ ಪರದೆಗೆ ಎಂಟ್ರಿಕೊಡಲು ನೆರವಾದ ಮೊದಲ ಸೀರಿಯಲ್ ಆಗಿದೆ. ಮಾಯಾಂಗಿಣಿ ಅನ್ನೋ ರೋಲ್ ಅನ್ನ ಒಂದು ತಿಂಗಳ ಮಟ್ಟಿಗೆ ಅಭಿನಯಿಸೋಕೆ ಸೀರಿಯಲ್ ತಂಡ ಐಶ್ವರ್ಯ ಅವರಿಗೆ ಆಫರ್ ಕೊಟ್ಟಿತ್ತು.

ನಾಗಿಣಿ-೨ ಸೀರಿಯಲ್? ನ ಈ ಪಾತ್ರಕ್ಕೆ ನೆಗೆಟಿವ್ ಶೇಡ್ ಇತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ಇರಲಿಲ್ಲ. ಹಾಗಿದ್ದರೂ ಜನ ಈ ಪಾತ್ರವನ್ನ ಮೆಚ್ಚಿಕೊಂಡರು.

ಪಾತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬರ್ತಾಯಿದ್ದಂತೆ ಐಶ್ವರ್ಯ ಸಿಂಧೋಗಿ ಪಾತ್ರ ಮುಂದುವರೆಯುತ್ತಲೇ ಹೋಯಿತು. ಈಗಲೂ ಮಾಯಾಂಗಿಣಿ ರೋಲ್ ಜನ ಪ್ರಿಯತೆಗೆ ಗಳಿಸಿಕೊಂಡಿದೆ.

ಮಂಗಳ ಗೌರಿ ಮದುವೆ ಸೀರಿಯಲ್? ನಲ್ಲಿ ಐಶ್ವರ್ಯ ವಿಲನ್

ಈ ಒಂದು ಸೀರಿಯಲ್ ಪಾತ್ರ ನಿರ್ವಹಿಸುತ್ತಿರೋವಾಗ್ಲೇ, ಬಂದದ್ದೇ ಮಂಗಳ ಗೌರವಿ ಮದುವೆ ಸೀರಿಯಲ್. ಈ ಧಾರವಹಿಯಲ್ಲಿ ತನಿಷಾ ಹೆಸರಿನ ಪರಿಪೂರ್ಣ ಖಳನಾಯಕಿಯ ಪಾತ್ರವೇ ಸಿಕ್ಕಿ ಬಿಡ್ತು.

ಇಲ್ಲಿಂದ ನಟಿ ಐಶ್ವರ್ಯ ಸಿಂಧೋಗಿ ಪುಟ್ಟ ಪರದಲ್ಲಿ ತಮ್ಮದೇ ರೀತಿಯಲ್ಲಿ ಹೆಸರು ಮಾಡಿಕೊಂಡು ಮುನ್ನುಗ್ಗುತ್ತಿದ್ದಾರೆ. ಐಶ್ವರ್ಯ ಸಿಂಧೋಗಿ ಅವರ ಈ ಪುಟ್ಟ ಪರದೆಯ ಪಯಣ ಅಚಾನಕ್ಕಾಗಿಯೇ ಶುರು ಆಗಿದೆ. ತಮ್ಮ ಸಿನಿಮಾಗಳಲ್ಲಿಯೇ ಐಶ್ವರ್ಯ ಬ್ಯುಸಿ ಆಗಿದ್ದಾರೆ.

ಕೊರೊನಾ ೨  ನೇ ಲಾಕ್ ಡೌನ್ ಟೈಮ್? ನಲ್ಲಿ ಸೀರಿಯಲ್ ಆಫರ್

ಕೊರೊನಾ ಎರಡನೇ ಲಾಕ್ ಡೌನ್ ಅನಿಸುತ್ತದೆ. ಆ ವೇಳೆಗೇನೆ ನಾಗಿಣಿ-೨ ಸೀರಿಯಲ್ ಆಫರ್ ಬಂದಿದೆ. ಇದರಲ್ಲಿ ಅಭಿನಯಿಸುತ್ತಿರೋವಾಗ್ಲೇ, ಮಂಗಳ ಗೌರಿ ಮದುವೆ ಸೀರಿಯಲ್ ಆಫರ್ ಬಂದಿದೆ. ಎರಡನ್ನೂ ನಿಭಾಯಿಸುತ್ತಲೇ ಐಶ್ವರ್ಯ ಸಾಗುತ್ತಿದ್ದಾರೆ.

ಸೀರಿಯಲ್ ಜೊತೆಗೆ ಐಶ್ವರ್ಯ ಸಿಂಧೋಗಿ ಸಿನಿಮಾ ನಂಟು

ಐಶ್ವರ್ಯ ಸಿಂಧೋಗಿ ಸೀರಿಯಲ್ ಜತೆಗೆ ಸಿನಿಮಾ ನಂಟು ಏನು ಬಿಟ್ಟು ಹೋಗಿಲ್ಲ. ಈಗಾಗಲೇ ಐಶ್ವರ್ಯ ಅಭಿನಯದ ವಾವ್ ಸಿನಿಮಾ ರೆಡಿ ಆಗಿದೆ. ಈ ಸಿನಿಮ ಓಟಿಟಿ ಪ್ಲಾಟ್? ಫಾರಂಗೆ ರೆಡಿ ಆಗಿದೆ. ಈಗಾಗಲೇ ಸೇಲ್ ಕೂಡ ಆಗಿದೆ.

ನರಸಿಂಹ ರಾಜು ಅವರ ಮೊಮ್ಮಗ ಸಮರ್ಥ್ ನಟನೆಯ ಯಾರು ನೀ ಯಾರು ಸಿನಿಮಾದಲ್ಲೂ ಐಶ್ವರ್ಯ ಸಿಂಧೋಗಿ ಅಭಿನಯಿಸಿದ್ದಾರೆ. ಇದು ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿಯೇ ಇದೆ.

ಮಮ್ಮಿ ಡೈರೆಕ್ಟರ್ ಲೋಹಿತ್ ಸಿನಿಮಾದಲ್ಲಿ ಐಶ್ವರ್ಯ ಸಿಂಧೋಗಿ

ಈ ಸಿನಿಮಾದ ಹೊರತಾಗಿ ಮಮ್ಮಿ ಸಿನಿಮಾದ ನಿರ್ದೇಶಕ ಲೋಹಿತ್ ನಿರ್ದೇಶನದ ಸೈತಾನ್ ಸಿನಿಮಾದಲ್ಲೂ ಐಶ್ವರ್ಯ ಸಿಂಧೋಗಿ ಅಭಿನಯಿಸಿದ್ದಾರೆ. ಇದು ಕೂಡ ಫೋಸ್ಟ್ ಪ್ರೋಡಕ್ಷನ್ ಹಂತದಲ್ಲಿಯೇ ಇದೆ.

ಐಶ್ವರ್ಯ ಸಿಂಧೋಗಿ ಅಭಿನಯದ ಆಶಿಕಿ ರೆಡಿ ಟು ರಿಲೀಸ್

ಐಶ್ವರ್ಯ ಸಿಂಧೋಗಿ ಅಭಿನಯದ ಆಶಿಕಿ ಸಿನಿಮಾ ಕೂಡ ಈಗ ರಿಲೀಸ್ ಹಂತಕ್ಕೆ ಬಂದಿದೆ. ಈ ರೀತಿ ಸಿನಿಮಾ ಮತ್ತು ಸೀರಿಯಲ್ ಎರಡೂ ನಿಭಾಯಿಸ್ತಿರೋ ಐಶ್ವರ್ಯ ಸಿಂಧೋಗಿ ತಮ್ಮ ಪಯಣವನ್ನ ಯಶಸ್ವಿಯಾಗಿಯೇ ಮುಂದುವರೆಸಿ ಕೊಂಡು ಹೋಗ್ತಿದ್ದಾರೆ.

A new possibility in the US-India alliance Hope on Joe Biden

ಅಮೆರಿಕ-ಭಾರತ ಮೈತ್ರಿಯಲ್ಲಿ ಹೊಸ ಶಕೆ ಜೋ ಬಿಡೆನ್ ಮೇಲೆ ಭರವಸೆ


ಡೆಮೊಕ್ರಾಟ್ ಪಕ್ಷದ ಜೋ ಬಿಡೆನ್ ಅವರು ಅಧ್ಯಕ್ಷ ಹಾಗೂ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷ ಆಗುವುದರೊಂದಿಗೆ ಅಮೆರಿಕದ ರಾಜಕಾರಣದಲ್ಲಿ ಹೊಸ ಶಕೆ ಆರಂಭವಾಗಿದೆ. ಪಕ್ಷ ನೀತಿಯಲ್ಲಿ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಭಿನ್ನವಾಗಿರುವ ಬೈಡೆನ್ ಕಾಲಾವಧಿಯಲ್ಲಿ ಅಂತಾರಾಷ್ಟ್ರೀಯ ಆಗು ಹೋಗುಗಳ ಜೊತೆಗೆ ಹೇಗೆ ಸಂಬಂಧ ಕಾಪಾಡಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಹಾಗೆಯೇ ಭಾರತೀಯರಾದ ನಮಗೆ ಮುಖ್ಯವಾಗಿರುವುದು ಬೈಡೆನ್ ನಮ್ಮ ಜೊತೆಗೆ ಹೇಗಿರುತ್ತಾರೆ ಎಂಬುದು. ಉಪಾಧ್ಯಕ್ಷೆ ಕಮಲಾ ಭಾರತೀಯ ಮೂಲದವರಾಗಿರುವುದರಿಂದ ಈ ಕುತೂಹಲ ಇನ್ನಷ್ಟು ಗರಿಗೆದರಿದೆ.

ಕಳೆದ ನಾಲ್ಕು ವರ್ಷಗಳಲ್ಲಿ, ಡೊನಾಲ್ಡ್ ಟ್ರಂಪ್ ಬಹಳಷ್ಟು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಎಡವಿದ್ದರಾದರೂ, ಭಾರತದ ಜೊತೆಗೆ ಉತ್ತಮ ಸಂಬಂಧ ಕಾಪಾಡಿಕೊಂಡಿದ್ದರು. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಒಳ್ಳೆಯ ಮಿತ್ರತ್ವವಿತ್ತು. ಗಲ್ವಾನ್ ಮತ್ತು ಲಡಾಕ್ ಗಡಿಗಳಲ್ಲಿ ಚೀನಾ ನಮ್ಮನ್ನು ಕೆಣಕಿದಾಗ ಭಾರತದ ಪರ ನಿಂತಿದ್ದರು. ವಿದೇಶಾಂಗ ನೀತಿಯಲ್ಲಿ ರಿಪಬ್ಲಿಕನ್ನರಿಗಿಂತ ಡೆಮೊಕ್ರಾಟರು ಭಿನ್ನರಾದರೂ, ಬೈಡೆನ್ ಅವರ ನೀತಿ ದಾಖಲೆಯು ಹೇಳುವಂತೆ, ಅವರು ಭಾರತದ ಜೊತೆಗೆ ಎಲ್ಲ ವ್ಯೂಹಾತ್ಮಕ ಒಪ್ಪಂದಗಳನ್ನು ಮುಂದುವರಿಸಲಿದ್ದಾರೆ; ಹೀಗಾಗಿ ಇಂಡೊ ಪೆಸಿಫಿಕ್ ಭಾಗದಲ್ಲಿ ಭಾರತಕ್ಕೆ ಚೀನಾದಿಂದಾಗಿ ಯಾವುದೇ ತೊಂದರೆ ಉಂಟಾದರೂ ಬೈಡೆನ್ ನಮ್ಮ ಸಹಾಯಕ್ಕೆ ಇರುತ್ತಾರೆ ಎಂದು ಭಾವಿಸಬಹುದು. ಆದರೆ ಬೈಡೆನ್ ಯುದ್ಧೊ?ನ್ಮಾದಿಯಲ್ಲ. ಪಳಗಿದ ರಾಜನೀತಿಜ್ಞ ಹಾಗೂ ಮುತ್ಸದ್ದಿಯಾಗಿರುವ ಅವರಿಂದ ಈ ವಿಚಾರದಲ್ಲಿ ನಿಪುಣ ನಡೆಯನ್ನು ನಿರೀಕ್ಷಿಸಬಹುದು. ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರತದ ಜೊತೆಗೆ ಪರಮಾಣು ಒಪ್ಪಂದ ಮಾಡಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸುವ ಬಗ್ಗೆಯೂ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಚೀನಾದಂಥ ಆಕ್ರಮಣಕಾರಿ, ವಿಸ್ತರಣಶೀಲ ದೇಶವನ್ನು ಪಕ್ಕದಲ್ಲಿಟ್ಟುಕೊಂಡಿರುವ ನಾವು ಅಮೆರಿಕದ ವಿದೇಶಾಂಗ ನೀತಿಯನ್ನು ನಮಗೆ ಪೂರಕವಾಗಿ ಬಳಸಿಕೊಳ್ಳುವುದೇ ಜಾಣ್ಮೆ.

ಟ್ರಂಪ್ ಆಡಳಿತದಲ್ಲಿ ಕೌಶಲಭರಿತ ಐಟಿ ಮುಂತಾದ ಭಾರತೀಯ ಉದ್ಯೊ?ಗಿಗಳಿಗೆ ವಿ?ಸಾ ಹಾಗೂ ಪೌರತ್ವದ ವಿಚಾರದಲ್ಲಿ ತೊಡಕು ಉಂಟಾಗಿತ್ತು. ಟ್ರಂಪ್ ಆಡಳಿತ ಒಳಬರುವ ವಿ?ಸಾಗಳನ್ನು ಕಡಿತಗೊಳಿಸಿತ್ತು ಹಾಗೂ ಗ್ರಿ?ನ್ ಕಾರ್ಡ್ ನೀಡುವಿಕೆಯನ್ನು ಸ್ಥಗಿತಗೊಳಿಸಿತ್ತು. ಬೈಡೆನ್ ಅವರು ಹಳೆಯ ನಿಯಮವನ್ನು ತೆಗೆದುಹಾಕಿ, ೫ ಲಕ್ಷಕ್ಕೂ ಅಧಿಕ ಭಾರತೀಯರಿಗೆ ಪೌರತ್ವ ಕಲ್ಪಿಸುವ ಮಾತನಾಡಿದ್ದಾರೆ. ಇದು ಐಟಿ ಮುಂತಾದ ವಲಯಗಳಲ್ಲಿ ಉತ್ಸಾಹದ ಹೊನಲನ್ನೆ? ಹರಿಸಬಹುದು. ಚೀನಾದ ಜೊತೆಗೆ ನಮ್ಮ ವ್ಯಾಪಾರ ವ್ಯವಹಾರ ಹಾನಿಗೀಡಾಗಿರುವುದರಿಂದ, ಅಮೆರಿಕದ ಜೊತೆಗಿನ ವಾಣಿಜ್ಯ ವ್ಯವಹಾರಗಳನ್ನು ವೃದ್ಧಿಸಿಕೊಳ್ಳುವ ಅವಕಾಶಗಳು ತೆರೆದಿವೆ. ಜಗತ್ತಿನ ಅತಿ ಹಳೆಯ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿರುವ ಅಮೆರಿಕ ಮತ್ತು ಭಾರತ ಸಮಾನ ಗಣರಾಜ್ಯ ಮೌಲ್ಯಗಳನ್ನು ಹಂಚಿಕೊಂಡಿವೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ, ಕಾನೂನಿನಡಿಯಲ್ಲಿ ಎಲ್ಲರಿಗೆ ಸಮಾನತೆ, ಅಭಿವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ‍್ಯ ಇತ್ಯಾದಿ. ಈ ಮೌಲ್ಯಗಳು ಉಭಯ ದೇಶದ ಇತಿಹಾಸದಲ್ಲಿ ಹಾಸು ಹೊಕ್ಕಾಗಿದ್ದು ಭವಿಷ್ಯದಲ್ಲೂ ಹಾಗೇ ಮುಂದುವರಿಯಲಿವೆ ಎಂದು ಬೈಡೆನ್ ಹೇಳಿದ್ದಾರೆ.

ಸೋವಿಯತ್ ರಷ್ಯಾದ ಪತನದ ಬಳಿಕ ಭಾರತಕ್ಕೆ ಆಪ್ತಮಿತ್ರನಾಗಿ ನಿಂತಿರುವ ದೊಡ್ಡ ದೇಶ ಎಂದರೆ ಅಮೆರಿಕ. ಹಾಗೆಯೇ ಅಮೆರಿಕಕ್ಕೂ ಭಾರತದ ಅಗತ್ಯವಿದೆ. ದಕ್ಷಿಣ ಏಷ್ಯಾದಲ್ಲಿ ಚೀನಾದ ಆರ್ಭಟ ತಡೆಯಲು ಭಾರತದಂಥ ಒಬ್ಬ ಆಪ್ತಮಿತ್ರ ಅದಕ್ಕೆ ಬೇಕು; ಭಾರತದ ೧೩೦ ಕೋಟಿ ಜನತೆಯ ಗ್ರಾಹಕಶಕ್ತಿ ಬೇಕು; ಹಾಗೆಯೇ ಇಲ್ಲಿನ ಕೌಶಲಭರಿತ ದುಡಿಯುವ ಶಕ್ತಿಯೂ ಅಮೆರಿಕಕ್ಕೆ ಅಗತ್ಯ. ಇದನ್ನೆಲ್ಲ ಚೆನ್ನಾಗಿಯೇ ಬಲ್ಲ ಬೈಡೆನ್ ಭಾರತದ ಜೊತೆ ಅತ್ಯುತ್ತಮ ಮೈತ್ರಿ ಕಾಪಾಡಿಕೊಳ್ಳಬಲ್ಲರು; ನಾವೂ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಬೇಕಿದೆ.

Why should we pray to God?

ದೇವರಿಗೆ ಪೂಜೆ ಪ್ರಾರ್ಥನೆ ಯಾಕೆ ಮಾಡಬೇಕು?


  ನಾವು ದೇವರ ಪೂಜೆ ಮಾಡದಿದ್ದರೆ, ಏನಾಗುತ್ತದೆ? ಪೂಜೆ ಯಾಕೆ ಮಾಡಬೇಕು? ಪ್ರಾರ್ಥನೆ ಯಾಕೆ ಮಾಡಬೇಕು? ಬಹಳ ಜನರನ್ನು ಕಾಡುವ ಪ್ರಶ್ನೆಯಿದು. ಕಾಣದ ದೇವರಿಗೆ ಪೂಜೆ ಯಾಕೆ ಮಾಡಬೇಕು? ದೇವರ ಪೂಜೆಯಿಂದ ನಿಜವಾಗಿಯೂ ಲಾಭವಿದೆಯೇ?

"ಪೂಜೆ" ಎನ್ನುವುದು ಒಂದು ಯೋಗ ಶಾಸ್ತ್ರದ ಪದ್ಧತಿ. ಸಾಧನೆಗೆ ಅನು ಸಂಧಾನವಾದ ಪ್ರಕ್ರಿಯೆ ಎಂಬ ಪರಮಾರ್ಥ ಸೃಷ್ಟಿ, ಸ್ಥಿತಿ, ಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ದೇವಾನು ದೇವನಿಗೆ ಸರ್ವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ಮಿಕ ವಿಧಾನವೇ ಪೂಜೆ.

ಪೂಜೆ ಮಾಡದೇ ಇದ್ದರೇ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ, ಪ್ರತಿನಿತ್ಯವೂ ಪೂಜೆ ಮಾಡಿದರೆ, ಮಾತ್ರ ನಮ್ಮ ಜೀವನಕ್ಕೇನು ಬೇಕೋ ಎಲ್ಲವೂ ಸಿಗುತ್ತವೆ. ಶಾಂತಿ, ನೆಮ್ಮದಿ, ನಂಬಿಕೆ, ಸಂತೋಷ, ಸಹೃದಯತೆ, ಶ್ರದ್ಧೆ, ಆರಾಧನೆ, ಐಕ್ಯತೆ, ಮುಂತಾದ ಶಕ್ತಿ ಕ್ರಿಯೆಗಳು ಲಭಿಸುತವೆ.

ಅವಶ್ಯ ಮನುಭೋಕ್ತವ್ಯಂ ಗತಂ ಜನ್ಮಶುಭಾಶುಭಂ

ಗತ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳನ್ನೇ ನಾವು ಈ ಜನ್ಮದಲ್ಲಿ ಅನುಭವಿ ಸುತ್ತಿದ್ದೇವೆ. ಅಂದಮೇಲೆ ಗತ ಜನ್ಮದ ಕಾರಣ ದಿಂದ ಬಂದ ಕಷ್ಟಗಳನ್ನು ಈಗ ಅನುಭವಿಸ ಬೇಕಾಗಿ ಬಂದಿದೆ. ಈಗ ಮಾಡುವ ಪೂಜೆಗೂ ಕಷ್ಟಗಳಿಗೂ ಸಂಬಂಧವಿಲ್ಲ. ನಾವೀಗ ಮಾಡುವ ಪೂಜಾಫಲದಿಂದ ಕಷ್ಟ ನಿವಾರಣೆಯಾಗದಿದ್ದರೂ. ಉಪಶಮನ ಸಿಗುತ್ತದೆ. ಸಹನಾ ಶಕ್ತಿ ಸಿಗುತ್ತದೆ. "ಗತ ಜನ್ಮದ ರೋಗಕ್ಕೆ" ಈ "ಜನ್ಮದ ಔಷಧಿಯೇ ಪೂಜೆ.

ಪ್ರಾರ್ಥನೆ ಪೂಜೆ ನಂಬಿದವರಿಗೆ ದೇವರಿದ್ದಾನೆ", ಎಂಬುದಕ್ಕೆ ಸಾಕ್ಷಿಯಾಗುವ ಸ್ವಾರಸ್ಯಕರ ಪ್ರಸಂಗವೊಂದು ಇಲ್ಲಿದೆ.??

ಒಂದು ನಗರದಲ್ಲಿ ಔಷಧ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬ ದೇವರನ್ನು ನಂಬದ ಪರಮ "ನಾಸ್ತಿಕನಾಗಿದ್ದ". ಆದರೆ ಜನ ಸೇವೆಯೆಂಬ ಕಾಯಕದಿಂದ ಅಚ್ಚು ಮೆಚ್ಚಿನವನಾಗಿದ್ದ.

ಒಂದು ದಿನ ರಾತ್ರಿ ಜೋರಾಗಿ ಮಳೆ ಸುರಿಯ ಲಾರಂಭಿಸಿದಾಗ ವಿದ್ಯುತ್ ಕಡಿತವಾಯಿತು. ಆ ವೇಳೆಯಲ್ಲಿ ಮಳೆಯಲ್ಲಿ ತೋಯ್ದು ಹೋಗಿದ್ದ ಬಾಲಕನೊಬ್ಬ ಓಡೋಡಿ ಬಂದು ಅನಾರೋಗ್ಯ ಪೀಡಿತ ಳಾಗಿರುವ ತನ್ನ ತಾಯಿಗೆ ತುರ್ತಾಗಿ ಔಷಧ ಕೊಡುವಂತೆ ಕೋರಿ ಔಷಧ ಚೀಟಿಯನ್ನು ಕೊಟ್ಟ. ಅಂಗಡಿ ಮಾಲೀಕ ಒಲ್ಲದ ಮನಸ್ಸಿನಿಂದಲೇ ಟಾರ್ಚ್ ಬೆಳಕಿನಲ್ಲಿ ತಡಕಾಡಿ ಔಷಧ ಕೊಟ್ಟು ಕಳಿಸಿದ.

ಕೊಂಚ ಹೊತ್ತಲ್ಲಿ ಮಳೆ ನಿಂತು, ವಿದ್ಯುತ್ ದೀಪಗಳು ಬೆಳಗಿದವು. ಅಷ್ಟರಲ್ಲಿ ಅಂಗಡಿ ಮಾಲೀಕ, ತಾನು ಕತ್ತಲಲ್ಲಿ ಬಾಲಕನಿಗೆ ಕೊಟ್ಟ ಔಷಧಗಳತ್ತ ಗಮನ ಹರಿಸಿ ಹೌಹಾರಿದ. ಅದು ಮನುಷ್ಯರು ಸೇವಿಸುವ ಔಷಧವಾಗಿರದೆ ಕ್ರಿಮಿ ನಾಶಕದ ಬಾಟಲಿಯಾಗಿತ್ತು.

ತನ್ನಿಂದ ಅಮಾಯಕ ಜೀವ ವೊಂದು ಬಲಿಯಾಗುತ್ತದಲ್ಲ ಎಂಬ ಪಾಪ ಪ್ರಜ್ಞೆಯೂ? ಜೊತೆಗೆ ಆ ಬಾಲಕ ಅನಾಥ ನಾಗುತ್ತಾನಲ್ಲ, ಎಂಬ ಅಪರಾಧ ಪ್ರಜ್ಞೆಯೂ ಕಾಡಿತು. ಏನು ಮಾಡಬೇಕೆಂಬುದನ್ನರಿಯದೆ ಈ ದುರಂತವನ್ನು ಹೇಗೆ ತಪ್ಪಿಸಲಿ ಎಂದು ಯೋಚಿಸುತ್ತಾನೆ.

ಆಗ ಆತನಿಗೆ ಗೋಡೆಯಲ್ಲಿ ತೂಗುಹಾಕಿದ್ದ ದೇವರ "ಚಿತ್ರ ಪಟವೊಂದು" ಕಣ್ಣಿಗೆ ಬಿತ್ತು. ಬೇಡವೆಂದರೂ ಒತ್ತಾಯ ದಿಂದ ಆತನ ತಂದೆ ಅದನ್ನಲ್ಲಿ ತೂಗು ಹಾಕಿದ್ದರು. "ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ನಿನ್ನ ಕೈಮೀರಿ ಹೋದಾಗ, ಅಸಹಾಯ ಸ್ಥಿತಿಯಲ್ಲಿದ್ದಾಗಲಾದರೂ ಈ ಚಿತ್ರ ಪಟಕ್ಕೆ ಕೈಮುಗಿದು ಮನಃಪೂರ್ವಕವಾಗಿ ಪ್ರಾರ್ಥಿಸು, ದಾರಿಯೊಂದು ಗೋಚರವಾಗುತ್ತದೆ" ಎಂದು ಅಪ್ಪ ಹೇಳಿದ್ದ ಮಾತು ಆ ಕ್ಷಣಕ್ಕೆ ನೆನಪಿಗೆ ಬಂತು. ಎಂದೂ ದೇವರಿಗೆ ಕೈ ಮುಗಿಯದಿದ್ದ ಆತ ಮೊದಲ ಬಾರಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದ.

ಕೆಲವೇ ಕ್ಷಣಗಳಲ್ಲಿ ಪವಾಡವೊ? ಎಂಬಂತೆ ಔಷಧ ತೆಗೆದುಕೊಂಡು ಹೋಗಿದ್ದ ಬಾಲಕ ಏದುಸಿರು ಬಿಡುತ್ತ ಓಡೋಡಿ ಅಂಗಡಿಗೆ ಬಂದು ಅಂಕಲ್ ಜೋರು ಮಳೆಯಲ್ಲಿ ನಾನು ಓಡೋಡಿ ಹೋಗುತ್ತಿದ್ದಾಗ ನೀವು ಕೊಟ್ಟಿದ್ದ ಔಷಧ ಬಾಟಲಿ ಕೈಜಾರಿ ಕೆಳಗೆ ಬಿದ್ದು ಒಡೆದು ಹೋಯಿತು, ನನಗೆ ಇನ್ನೊಂದು ಔಷಧ ಬಾಟಲಿ ಕೊಡಿ, ಆದರೆ ನನ್ನಲ್ಲಿ ಈಗ ಕೊಡಲು ಹಣವಿಲ್ಲ' ಎಂದು ಗಾಬರಿಯಿಂದ ಒಂದೇ ಉಸಿರಿಗೆ ಹೇಳಿ ಕಣ್ಣೀರು ಹಾಕಿದ.

ಆಗ ಅಂಗಡಿಯವನು ಆ ಬಾಲಕನನ್ನು ತಬ್ಬಿಕೊಂಡು, ಆತನಿಗೆ ಬೇಕಾದ ಔಷಧದ ಜೊತೆಗೆ ಕೊಂಚ ಹಣವನ್ನೂ ಕೊಟ್ಟು ಕಳಿಸಿದ. ನಾಸ್ತಿಕನಾಗಿದ್ದರೂ ಪರಿಶುದ್ಧ ಮನಸ್ಸಿನಿಂದ ಆತ ಮೊದಲ ಬಾರಿಗೆ ದೇವರಲ್ಲಿ ಮೊರೆ ಇಟ್ಟು ಮಾಡಿದ ಪ್ರಾರ್ಥನೆ ಕೈಗೂಡಿತ್ತು. ಮನುಜ ಶುದ್ಧ ಭಕ್ತಿಯ ಮೂಲಕ ಮೋಕ್ಷವನ್ನು ಪಡೆಯಬಹುದು.

ಸರ್ವಶಕ್ತನಾದ ಭಗವಂತನಲ್ಲಿ ಅನುದಿನ-ಅನುಕ್ಷಣ ಪ್ರಾರ್ಥನೆ ಸಲ್ಲಿಸುತ್ತಿರ ಬೇಕು. ನಿಷ್ಕಲ್ಮಶ ಮನದಿಂದ ಪ್ರಾರ್ಥನೆ ಸಲ್ಲಿಸಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ!

A slave can become a master... But, the mindset never changed...!!

ಗುಲಾಮನೊಬ್ಬ ಮಾಲೀಕನಾಗಿ ಬದಲಾಗಬಹುದು...  ಆದರೆ, ಮನಸ್ಥಿತಿ ಎಂದಿಗೂ ಬದಲಾಗೋದಿಲ್ಲ...!!

 ಈಗಿನ್ನೂ ದೇಶದ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವ ವನ್ನು ವಾರಗಳ ಕಾಲ ಮನೆ ಮುಂದೆ ಬಾವುಟವೆಲ್ಲಾ ಹಾರಿಸಿಕೊಂಡು ಇನ್ನಿಲ್ಲದಂತೆ ಸಂಭ್ರಮದಿಂದ ಆಚರಿಸಿಕೊಂಡಿದ್ದೇವೆ.

ಎಷ್ಟೋ ಮನೆಗಳ ಮೇಲಿನ ಬಾವುಟಗಳನ್ನೂ ಇನ್ನೂ ಕೆಳಗಿಳಿಸಿಲ್ಲ...

ಇವತ್ತು...

ನಮ್ಮನ್ನು ಶತಮಾನಗಳ ಕಾಲ ಬೇಡಿ ತೊಡಿಸಿ ಜೀತದಾಳುಗಳಂತೆ ಗುಲಾಮಗಿರಿ ಮಾಡಿಸಿಕೊಂಡ, ನಮ್ಮ ಸ್ವಾತಂತ್ರ‍್ಯವನ್ನು ಕಿತ್ತುಕೊಂಡು ಅಹಂಕಾರದಿಂದ ಮೆರೆದ, ಮಹಾಕ್ರೂರಿ ಬ್ರಿಟಿಷ್ ರಾಜಮನೆತನದ ರಾಣಿಯೊಬ್ಬಳು ಸತ್ತಿದ್ದಕ್ಕೆ ತಮ್ಮದೇ ಹೆತ್ತ ತಾಯಿಯೋ ಅಜ್ಜಿಯೋ ಸತ್ತಿದಾಳೇನೋ ಎನ್ನುವಂತೆ ಉದ್ದುದ್ದದ ಕಣ್ಣೀರಿನ ಕಥೆ ಕವನಗಳು ಬರೆದುಕೊಂಡು ಮತ್ತೆ ಹುಟ್ಟಿ ಬಾ ಅಂತೆಲ್ಲಾ ಬಳೆ ಒಡೆದುಕೊಂಡು ಅಳ್ತಾ ಕೂತಿದೀರಲ್ರೀ ಹಾವ್ರಾಣಿಮಕ್ಳೆಲ್ಲಾ.

ಇದಕ್ಕಿಂತಾ ಗುಲಾಮಗಿರಿ ಮನಸ್ಥಿತಿ ಮತ್ತೊಂದಿದ್ಯಾ?

ನಿಮ್ಗೆ ಗೊತ್ತಿರ್ಲಿ...

ನಮ್ಗೆ ಸ್ವಾತಂತ್ರ‍್ಯ ಸಿಗಲಿ ಅಂತ ಅದೆಷ್ಟೋ ಲಕ್ಷಾಂತರ ಜನರು ತಮ್ಮ ಜೀವ ಕೊಟ್ರಲ್ಲ, ಬ್ರಿಟಿಷರ ಗುಂಡುಗಳಿಗೆ ಲಾಠಿ ಚಾಟಿ ಏಟುಗಳುಗೆ ಎದೆ ಕೊಟ್ರಲ್ಲ. ಅದೆಲ್ಲಾ ಇನ್ಯಾರದ್ದೋ ಅಲ್ಲ, ಈಗ ಸತ್ತಿರೋ ರಾಣಿಯ ಕುಟುಂಬದ್ದೇ ಜನರದ್ದಾಗಿತ್ತು.

ಬೋರಾಯ್ತು ಅಂದಾಗೆಲ್ಲಾ ಭಾರತೀಯರನ್ನು ಮೈದಾನದೊಳಗೆ ಅವರವರನ್ನೇ ಅಥವಾ ಪ್ರಾಣಿಗಳ ಜೊತೆ ಬಡಿದಾಡಲು ಬಿಟ್ಟು ಎತ್ತರದಲ್ಲಿ ಕೂತು ವೈನ್ ಕುಡಿಯುತ್ತಾ, ಭಾರತೀಯರ ಮೈ ಇಂದ ರಕ್ತ ಇಳೀತಿದ್ರೆ ಅದನ್ನೇಮಜಾ ತೆಗೆದುಕೊಳ್ತಿದ್ರಲ್ಲಾ ಅವ್ರೆಲ್ಲ ಇನ್ಯಾರೋ ಅಲ್ಲ, ಈಕೆಯ ಅಣ್ತಮ್ಮ ಅಕ್ತಂಗಿಗಳೇ ಆಗಿತ್ತು...

೧೯೫೨ರಲ್ಲಿ ಈಕೆ ರಾಣಿಯಾಗ್ತಿದ್ದ ಹಾಗೆಯೇ ಮಾಡಿದ ಮೊದಲ ಕೆಲಸವೇ,

ದಶಕಗಳಿಂದ ಕೀನ್ಯಾದಲ್ಲಿ ಕ್ರಾಂತಿಕಾರಿಗಳು ನಡೆಸ್ತಿದ್ದ ಸ್ವಾತಂತ್ರ‍್ಯದ ಹೋರಾಟವನ್ನು ಮಟ್ಟಹಾಕಿ ತನ್ನೆಲ್ಲಾ ಬಲ ಪ್ರಯೋಗಿಸಿ ಇಡೀ ದೇಶವನ್ನೇ ರಕ್ತಸಿಕ್ತಗೊಳಿಸಿ ಸಾವಿರಾರು ಆದಿವಾಸಿಗಳನ್ನು ಹೀನಾಯವಾಗಿ ಚಿತ್ರಹಿಂಸೆಯ ಮೂಲಕ ಸಾಮೂಹಿಕ ಹತ್ಯೆ ನಡೆಸಿ ಆ ರಕ್ತದಿಂದಲೇ ತನ್ನ ಕಿರೀಟ ತೊಳೆದುಕೊಂಡು ಮುಡಿಗೇರಿಸಿಕೊಂಡಿದ್ದು.

ಹಿಟ್ಲರ್ ಯಹೂದಿಗಳ ಮೇಲೆ ನಡೆಸಿದ ಕ್ರೌರ್ಯಕ್ಕಿಂತಲೂ ಸಾವಿರ ಪಟ್ಟು ಕ್ರೂರವಾಗಿತ್ತು ಇದು.

ಹೀಗೆ ಶುರುವಾಗಿತ್ತು ಆಕೆಯ ರಾಜ್ಯಭಾರ...

ಎಂದಿಗೂ ಗುಲಾಮಗಿರಿ, ಜೀತದಾಳು, ರಾಜ ಸೇವಕ ಇತ್ಯಾದಿ ಪದ್ದತಿಗಳ ತೆರವಿಗಾಗಿ ಒಂದೇ ಒಂದು ಕ್ರಮ ತೆಗೆದುಕೊಳ್ಳಲಿಲ್ಲ. ವರ್ಣ ಭೇದ ನೀತಿ ಕೊನೆಯಾಗಿಸೋ ಕಾರ್ಯಕ್ಕೆ ಕೈ ಹಾಕಲಿಲ್ಲ. ಮೊನ್ನೆ ರಿಷಿ ಸುನಕ್ ಎದುರು ಪ್ರಧಾನಮಂತ್ರಿ ರೇಸಲ್ಲಿ ಗೆದ್ದ ಮೇರಿ ಎಲಿಜಬೆತ್ ಟ್ರಸ್ ಕೊನೆಯ ದಾಳವಾಗಿ ಉರುಳಿಸಿದ್ದೇ ಜಾತಿ ವಾದ ಹಾಗೂ ವರ್ಣಭೇದ ನೀತಿ. ಅದೇ ಈಕೆಯ ಗೆಲುವಿಗೂ ಕಾರಣವಾಗಿದ್ದು. ಇಂತದ್ದು ಇನ್ನೂ ಜೀವಂತವಾಗಿದೆ ಅಂದ್ರೆ ಅದಕ್ ಕಾರಣವೇ ಈ ರಾಜಮನೆತನ.

ಇಂತಾ ರಾಣಿ ಸತ್ತಮೇಲೂ ಹಾಡಿಹೊಗಳುತ್ತಾ ಆಕೆಯ ಬೂಟು ನೆಕ್ಕಲು ಕುಳಿತು ಬಿಡುತ್ತೇವೆ ಎಂದರೆ,

ಅದಿನ್ನೆಷ್ಟು ಆಳಕ್ಕೆ ಇಳಿದಿರಬಹುದು ನಮ್ಮೊಳಗೆ ಗುಲಾಮ ಮನಸ್ಥಿತಿಯ ಬೇರುಗಳು? 

ಇದಕ್ಕಿಂತಾ ದುರಂತ ಏನ್ ಗೊತ್ತಾ...

ಬ್ರಿಟಿಷ್ ರಾಜ ಓಡಾಡಿದ ಅನ್ನೋ ಒಂದೇ ಕಾರಣಕ್ಕೆ ರೋಡಿಗೇ ಕಿಂಗ್'ಸ್ ವೇ(ರಾಜ ಪಥ) ಅಂತ ಹೆಸರಿಟ್ಟು, ಸ್ವಾತಂತ್ರ‍್ಯದ ದಶಕಗಳ ನಂತರವೂ ಆ ಗುಲಾಮಗಿರಿಯ ಕುರುಹಾಗಿಯೇ ಉಳಿದಿದ್ದ ರಸ್ತೆಯ ಹೆಸರನ್ನು ಅಳಿಸಿ...

ದೇಶದಿಂದ ಬ್ರಿಟಿಷರನ್ನು ಒದ್ದೋಡಿಸಲು ತನ್ನ ಜೀವವನ್ನೇ ತೆತ್ತಿದ್ದೂ ಅಲ್ಲದೆ, ಯಾವ ಬ್ರಿಟಿಷರಿಂದ ದೇಶದ್ರೋಹಿ ಎಂಬ ಪಟ್ಟವನ್ನೂ ಹೊತ್ತಿದ್ದರೋ ಅದೇ ನೇತಾಜಿ ಸುಭಾಷ್ ಚಂದ್ರ ಬೋಸರ ಪ್ರತಿಮೆಯನ್ನು ಅದೇ ಜಾಗದಲ್ಲಿ ನಿರ್ಮಿಸಿ ಆತನದ್ದೇ ಘೋಷವಾಕ್ಯವಾದ "ಕರ್ತವ್ಯ" ಪಥವೆಂದು ನಾಮಕರಣ ಮಾಡಿ ಇನ್ನೂ ದಿನ ಕಳೆದಿಲ್ಲ.

ನಮ್ಮ ಗುಲಾಮ ಜನಗಳು ಮತ್ತದೇ ಬ್ರಿಟಿಷ್ ರಾಜ ಮನೆತನದವರ ಬೂಟು ನೆಕ್ಕುತ್ತಾ ಕೂತಿದ್ದಾರೆ.

ಇದ್ರ ಜೊತೆಗೆ...

ನೀವು ಸತ್ತಿದೀರಿ ಅನ್ನೋದು ನಂಬೋಕೆ, ಜೀರ್ಣಿಸಿಕೊಳ್ಳೋಕೇ ಆಗ್ತಿಲ್ಲ ಅಂತ ಡಿಂಗಾಣಿಡವ್ ಬೇರೆ. 

ಲೇಯ್... ೯೬ವರ್ಷ ಕಣ್ರೋ ಆಕೆಗೆ ೧೬ ಅಲ್ಲ. 

ಚೆನ್ನಾಗ್ ನೆನಪಲ್ ಇಟ್ಕೊಳೀ...

ಆಕೆ ದೇವತೆ ಅಲ್ಲ,

ನಮ್ಮಂತೆಯೇ ಹಲವಾರು ದೇಶಗಳ ಲಕ್ಷಾಂತರ ಜನರ ಪೂರ್ವಜರ ಸಾವು ನೋವುಗಳ ಮೂರ್ತರೂಪದ ಮಹಾಪಾಪಿ ವ್ಯಕ್ತಿತ್ವಕ್ಕೊಂದು ಜೀವಂತ ಉದಾಹರಣೆ ಆಕೆ ಹಾಗೂ ಆಕೆಯ ರಾಜಮನೆತನ ಕಣ್ರೋ.

-ಸುದೀರ್ ಸಾಗರ್ ನೊಂದು ಬೆಂದಿರೋ ಕೂಲಿ ಕಾರ್ಮಿಕ

Friday, September 23, 2022

Nalwadi Krishnaraja Wodeyar's contribution to Bangalore development is unforgettable: Minister K. Gopalayya

 ಬೆಂಗಳೂರು ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅವಿಸ್ಮರಣೀಯ: ಸಚಿವ ಕೆ.ಗೋಪಾಲಯ್ಯ ಬಣ್ಣನೆ


ರಾಜಧಾನಿ ಬೆಂಗಳೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಣ್ಣಿಸಿದರು.

ಬೆಂಗಳೂರು-ಪುಣೆ ಹೆದ್ದಾರಿ ಮಲ್ಲೇಶ್ವರಂ ಬಳಿ ಕೆಎಸ್ ಅಂಡ್ ಡಿಎಲ್ ಸಂಕೀರ್ಣದಲ್ಲಿಂದು ರಾಜರ್ಷಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಶ್ರೀಗಂಧವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕೆಎಸ್‌ಡಿಎಲ್ ದೇಶದಲ್ಲಿಯೇ ಅತ್ಯುತ್ತಮ ಕಾರ್ಖಾನೆ ಯಾಗಿದ್ದು, ಕಾರ್ಮಿಕರು ಶ್ರದ್ದೆಯಿಂದ ದುಡಿದರೆ ಕಾರ್ಖಾನೆಗೆ ಇನ್ನೂ ಹೆಚ್ಚಿನ ಹೆಸರು ಬರುತ್ತದೆ ಎಂದರು.

ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ಒಂದರಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರು ೧ ಸಾವಿರ ಎಕರೆಗೂ ಅಧಿಕ ಜಾಗವನ್ನು ಸಾರ್ವಜನಿಕ ಸೇವೆಗಾಗಿ ನೀಡಿ ಹೋಗಿದ್ದಾರೆ. ಮಿಂಟೋ ಆಸ್ಪತ್ರೆ, ಸಾಬೂನು ಕಾರ್ಖಾನೆ ಹೀಗೆ ಅನೇಕ ಶಾಶ್ವತ ಕಾರ್ಯಗಳಿಗೆ ಭೂಮಿ ನೀಡಿರುವುದನ್ನು ಯಾರೂ ಕೂಡ ಮರೆಯುವಂತಿಲ್ಲ ಎಂದರು.

ಇಡೀ ಬೆಂಗಳೂರಿಗೆ ವಿದ್ಯುತ್ ದೀಪ ಅಳವಡಿಕೆಯಾಗಿದ್ದು ಅವರ ಕಾಲದಲ್ಲಿಯೇ. ಪಾರಂಪರಿಕ ಕಟ್ಟಡಗಳು ಕಟ್ಟಲ್ಪಟ್ಟಿದ್ದು ಕೂಡ ಅವರ ಅವಧಿಯಲ್ಲಿಯೇ. ಇದೀಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಒಂದು ದಿನವೂ ಮನೆಯಲ್ಲಿ ಕುಳಿತುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ರಾಜರ್ಷಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಶ್ರೀಗಂಧವನ ಲೋಕಾರ್ಪಣೆಗೊಳಿಸಿದರು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತದಿಂದ ಹಮ್ಮಿಕೊಂಡಿದ್ದ ಈ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ನಿಗಮದ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಸನ್ಮಾನಿಸಿದರು.

ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಮಂಡಳಿಯ ನಿರ್ದೇಶಕರಾದ ಮಲ್ಲಿಕಾರ್ಜುನ ಸಾವಕಾರ, ಕೆ.ನಿವೇದಿತಾ ರಾಜು, ಶಿವಕುಮಾರ್ ಹುಡೇದ್, ವ್ಯವಸ್ಥಾಪಕ ನಿರ್ದೇಶಕ ವಿಕಾಶ್ ಕುಮಾರ್ ವಿಕಾಶ್, ಕೆ.ನಿತೀಶ್, ಸಿದ್ದಿಕ್ ಪಾಷಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Even before the inauguration, the software park in Mysore is in huge demand

ಉದ್ಘಾಟನೆಗೂ ಮುನ್ನವೇ ಮೈಸೂರಿನ ಸಾಫ್ಟ್ವೇರ್ ಪಾರ್ಕ್ಗೆ ಭಾರೀ ಡಿಮ್ಯಾಂಡ್


ಮೈಸೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ 'ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್'ಗೆ ಉದ್ಘಾಟನೆಗೂ ಮುನ್ನವೇ ಡಿಮ್ಯಾಂಡ್ ಸೃಷ್ಟಿಯಾಗಿದೆ. ನವೋದ್ಯಮಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಈ ಪಾರ್ಕ್ನಲ್ಲಿ ಇಂಡಸ್ಟ್ರಿ ತೆರೆಯಲು ಈಗಾಗಲೇ ೧೫ ಕಂಪನಿಗಳು ಮುಂದೆ ಬಂದಿವೆ.

ಉದ್ಯಮ ಆರಂಭಿಸುವ ಕನಸು ಹೊತ್ತವರು ಸಾಫ್ಟ್ವೇರ್ ಪಾರ್ಕ್ ಕೇಂದ್ರದಲ್ಲಿ ತಮ್ಮ ಕಚೇರಿ ಆರಂಭಿಸಬಹುದು. ಅಲ್ಲದೆ, ಉದ್ಯಮದ ಬೆಳವಣಿಗೆಗೆ ಸರಕಾರದಿಂದ ಸಹಾಯ, ಸಲಹೆ ಹಾಗೂ ಪೂರಕ ವಾತಾವರಣವೂ ಸಿಗಲಿದೆ. ದತ್ತಾಂಶ ಕೇಂದ್ರ, ನೂತನ ಟೆಕ್ನಾಲಜಿ ಹಾಗೂ ಅಂತರ್ಜಾಲ ಸೇವೆ ಕಡಿಮೆ ದರದಲ್ಲಿ ಲಭಿಸಲಿದೆ. ಇದರಿಂದ ಸಾಫ್ಟ್ವೇರ್ ರಫ್ತನ್ನು ಹೆಚ್ಚಿಸಬಹುದು.

ನಾನಾ ಕಾರಣಗಳಿಂದ ಮಂದವಾಗಿ ನಡೆಯುತ್ತಿದ್ದ ಕಟ್ಟಡ ಕಾಮಗಾರಿ ಇದೀಗ ಚುರುಕುಗೊಂಡಿದ್ದು, ದಸರಾ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಎಸ್‌ಟಿಪಿಐ ಪ್ರಾದೇಶಿಕ ಅಧಿಕಾರಿ, ಸಿಪಿಡಬ್ಲ್ಯೂಡಿ ಎಂಜಿನಿಯರ್‌ಗಳು ತಿಳಿಸಿದ್ದಾರೆ. ಎಸ್‌ಟಿಪಿಐ ಕೇಂದ್ರದ ಆವರಣವು ೨.೩೬ ಎಕರೆ ವಿಸ್ತಾರವಾಗಿದ್ದು, ಕಟ್ಟಡವು ೪೦ ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ.

ಏನಿದು ಸಾಫ್ಟ್ವೇರ್ ಪಾರ್ಕ್?

ಕೇಂದ್ರ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ೨೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಉದ್ದಿಮೆದಾರರಿಗೆ ವರದಾನವಾಗಲಿದೆ. ಈ ಪಾರ್ಕ್ನಲ್ಲಿ ನೆಲಮಹಡಿ ಸೇರಿದಂತೆ ಮೂರು ಅಂತಸ್ತಿನ ಕಟ್ಟಡ, ೨೦೦ ವರ್ಕ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತ್ಯೇಕವಾಗಿ ಸಭಾಂಗಣ, ಮೀಟಿಂಗ್ ಹಾಲ್, ಕಾನ್ಫರೆನ್ಸ್ ಹಾಲ್, ಚರ್ಚಾ ಕೊಠಡಿ ಸೇರಿದಂತೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನೂ ಕಲ್ಪಿಸುವ ಮೂಲಕ ಸಾಫ್ಟ್ವೇರ್ ಉದ್ದಿಮೆದಾರರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ.

ಮೈಸೂರಿಗೆ ಭರಪೂರ ಅವಕಾಶ

ರಾಜಾಧಾನಿ ಬೆಂಗಳೂರಿನ ನಂತರ ಮೈಸೂರು ವೇಗವಾಗಿ ಬೆಳೆಯುತ್ತಿದೆ. ದಶಪಥ ರಸ್ತೆ ಕಾಮಗಾರಿ ಮುಗಿದರೆ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಸರಾಗವಾಗುತ್ತದೆ. ೩ ಗಂಟೆ ಪ್ರಯಾಣ ಕೇವಲ ಒಂದೂವರೆ ಗಂಟೆಗೆ ಇಳಿಯುತ್ತದೆ. ಅಲ್ಲದೆ, ಸಾಫ್ಟ್ವೇರ್ ರಫ್ತಿನಲ್ಲೂ ಮೈಸೂರು ಮಂಚೂಣಿಯಲ್ಲಿದೆ. ವಿಮಾನ ರನ್ ವೇ ವಿಸ್ತರಣೆಯಾಗುತ್ತಿದೆ. ಈ ಎಲ್ಲದರ ಜತೆಗೆ ಎಸ್‌ಟಿಪಿಐ ಕೇಂದ್ರ ಸ್ಥಾಪನೆಯಾದರೆ ಮೈಸೂರಿಗೆ ಬಂಡವಾಳ ಹೂಡಿಕೆ ಹೆಚ್ಚಾಗುತ್ತದೆ. ಹೊಸ ಹೊಸ ಸ್ಟಾರ್ಟ್ ಅಪ್‌ಗಳು ಆರಂಭವಾಗುತ್ತವೆ. ಇದು ನವೋದ್ಯಮಿಗಳ ಉತ್ತೆ?ಜನಕ್ಕೆ ವಿಫುಲ ಅವಕಾಶ ನೀಡಲಿದೆ.

ಏನಿದು ಎಸ್‌ಟಿಪಿಐ?

ಬೆಂಗಳೂರು, ಭುವನೇಶ್ವರ, ಪುಣೆಯಲ್ಲಿ ಈಗಾಗಲೇ ಎಸ್‌ಟಿಪಿಐ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ೧೯೯೧ರಲ್ಲಿ ಸಾಫ್ಟ್ವೇರ್ ರಫ್ತನ್ನು ಉತ್ತೇಜಿಸಲು ಕೇಂದ್ರ ಸರಕಾರ ಸಾಫ್ಟ್ವೇರ್ ಪಾರ್ಕ್ ಆಫ್ ಇಂಡಿಯಾ ಸ್ಥಾಪನೆ ಮಾಡಿದೆ. ಇದುವರೆಗೆ ದೇಶದಲ್ಲಿ ೬೨ ಕೇಂದ್ರಗಳಿದ್ದು, ೧೯೯೮ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮೈಸೂರಿನಲ್ಲಿ ಕೇಂದ್ರ ಸ್ಥಾಪಿಸಿದ್ದರು.

ಏನೆಲ್ಲಾ ಪ್ರಯೋಜನ?

೧. ನವ ಉದ್ಯಮ ಆರಂಭಿಸುವ ಕನಸು ಹೊತ್ತವರಿಗೆ ಅನುಕೂಲ.

೨. ಉದ್ಯಮದ ಬೆಳವಣಿಗೆಗೆ ಸರಕಾರದಿಂದ ಸಹಾಯ, ಸಲಹೆ ಹಾಗೂ ಪೂರಕ ವಾತಾವರಣ.

೩. ಸಾಫ್ಟ್ವೇರ್ ರಫ್ತು ಹೆಚ್ಚಳಕ್ಕೂ ಸಹಕಾರಿ

೪. ಮೈಸೂರಿಗೆ ಬಂಡವಾಳ ಹೂಡಿಕೆ ಹೆಚ್ಚಾಗುವ ಸಾಧ್ಯತೆ.

೫. ನವೋದ್ಯಮಿಗಳ ಉತ್ತೇಜನಕ್ಕೆ ವಿಫುಲ ಅವಕಾಶ

ಎಸ್‌ಟಿಪಿಐ ಕೇಂದ್ರದ ಒಳಾಂಗಣ ಕಾಮಗಾರಿ ಮುಗಿದಿದೆ. ಸ್ಥಳ ಪರಿಶೀಲನೆ ನಡೆಸಿದ್ದೇನೆ. ಇಡೀ ಕಟ್ಟಡದ ಕಾಮಗಾರಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಮುಗಿಯಲಿದೆ. ನವೋದ್ಯಮಿಗಳ ಉತ್ತೇಜನಕ್ಕೆ ಈ ಕೇಂದ್ರದಿಂದ ವಿಫುಲ ಅವಕಾಶ ಸಿಗಲಿದೆ. ಮಾಹಿತಿ ತಂತ್ರಜ್ಞಾನ ಉದ್ಯಮ ಆರಂಭಕ್ಕೆ ಎಲ್ಲ ಸೌಲಭ್ಯಗಳು ಹೊಸ ನಾವಿನ್ಯ ಕೇಂದ್ರದಲ್ಲಿ ದೊರೆಯಲಿವೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

Dying Hindu community ಸಾಯುತ್ತಿರುವ ಹಿಂದೂ ಸಮುದಾಯ

ಸಾಯುತ್ತಿರುವ ಹಿಂದೂ ಸಮುದಾಯ


೧೯೧೪ರಲ್ಲಿ, ಯು.ಎನ್. ಮುಖರ್ಜಿಯವರು `ಸಾಯುತ್ತಿರುವ ಹಿಂದೂ ಸಮುದಾಯ' ಎಂಬ ಸಣ್ಣ ಪುಸ್ತಕವನ್ನು ಬರೆದಿದ್ದರು. 

೧೯೧೧ ರಲ್ಲಿ ನಡೆದ  ಜನಗಣತಿಯನ್ನು ನೋಡಿದ ಮುಖರ್ಜಿಯವರು ೧೯೧೪ ರಲ್ಲೇ  ಪಾಕಿಸ್ತಾನದ ರಚನೆ ಪಿತೂರಿಯನ್ನು  ಊಹಿಸಿದ್ದರು. ಆಗ ಸಂಘವೂ  ಇರಲಿಲ್ಲ, ಸಾವರ್ಕರ್ ಇರಲಿಲ್ಲ, ಹಿಂದೂ ಮಹಾಸಭಾ ಕೂಡಾ ಇರಲಿಲ್ಲ. 

೧೯೧೪ ರಲ್ಲಿ, ಯು.ಎನ್. ಮುಖರ್ಜಿಯವರು, ಹಿಂದಿನ  ೧೦೦ ವರ್ಷಗಳಲ್ಲಿ ಹತ್ತಾರು ಹಿಂದೂ ಹತ್ಯಾಕಾಂಡಗಳು ಮತ್ತು  ೧೮೫೭ ರ ಸ್ವತಂತ್ರ ಕ್ರಾಂತಿಯ ಸಮಯದಲ್ಲಿ, ಭಾರತದ ವಿಸ್ತೀರ್ಣ ಸುಮಾರು ೮೩ ಲಕ್ಷ ಚದರ ಕಿಲೋಮೀಟರ್ ಇತ್ತು! ಅದು ಇಂದು ಸುಮಾರು ೩೩ ಲಕ್ಷ ಚದರ ಕಿಲೋಮೀಟರ್ಗಳಿಗೆ ಇಳಿದಿದೆ! ಸುಮಾರು ಐವತ್ತು ಲಕ್ಷ ಚದರ  ಕಿಲೋಮೀಟರ್ಗಳು ಭಾರತದ ಭೂಮಿಯು ಬೇರ್ಪಟ್ಟ ಅನಂತರವೂ ಕಾಂಗ್ರೆಸ್ ಪಕ್ಷ , ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ, ಎನ್ಸಿಪಿ, ತೃಣಮೂಲದನಂತಹಾ ಸೆಕ್ಯುಲರ್ ವಾದಿಗಳಿಗೆ ವಾಸ್ತವವನ್ನು ನೋಡಲು ಸಾಧ್ಯವಾಗುತ್ತಿಲ್ಲ.

೧೯೧೪ ರಲ್ಲಿ, ಯು.ಎನ್. ಮುಖರ್ಜಿಯವರ ಆ  ಪುಸ್ತಕ ಪ್ರಕಟವಾದ ಕೂಡಲೇ ಕೆಲವು ಹಿಂದೂಗಳು ತಮ್ಮ ಸುಪ್ತಾವಸ್ಥೆಯಿಂದ ಎಚ್ಚೆತ್ತುಕೊಂಡರು. ಈ ಪುಸ್ತಕ ಪ್ರಕಟಣೆಯ ಕಾರಣದಿಂದಲೇ ಮರುವರ್ಷ ೧೯೧೫ರಲ್ಲಿ ಪಂ.ಮದನ ಮೋಹನ ಮಾಳವೀಯರ ನೇತೃತ್ವದಲ್ಲಿ ಹಿಂದೂ ಮಹಾಸಭಾ ರಚನೆಯಾಯಿತು. ಆರ್ಯ ಸಮಾಜವು ಶುದ್ಧಿ ಆಂದೋಲನವನ್ನು ಪ್ರಾರಂಭಿಸಿತು.  ಅದು ಸ್ವಾಮಿ ಶ್ರದ್ಧಾನಂದರ ಭೀಕರ ಹತ್ಯೆಯೊಂದಿಗೆ ಕೊನೆಗೊಂಡಿತು. ೧೯೨೫ ರಲ್ಲಿ, ಹಿಂದೂಗಳನ್ನು ಸಂಘಟಿಸುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಪ್ರಾರಂಭಿಸಲಾಯಿತು.

ಆದರೆ ಇವರೆಲ್ಲರೂ ಒಟ್ಟಾಗಿದ್ದರೂ, ೧೯೧೫ ರಲ್ಲಿಯೇ ಯು.ಎನ್.  ಮುಖರ್ಜಿ ಊಹಿಸಿದ್ದನ್ನು  ತಡೆಯಲು ಸಾಧ್ಯವಾಗಲಿಲ್ಲ. ಗಾಂಧಿವಾದಿ ಅಹಿಂಸೆಯು ಇಸ್ಲಾಮಿಕ್ ಮೂಲಭೂತವಾದ ದೊಂದಿಗೆ ಸೇರಿಕೊಂಡು ಮಾನವ ಇತಿಹಾಸದಲ್ಲಿ ಅತಿದೊಡ್ಡ ಹತ್ಯಾಕಾಂಡಕ್ಕೆ ಕಾರಣವಾಯಿತು ಮತ್ತು ಕಾಬೂಲ್ನಿಂದ ಢಾಕಾವರೆಗೆ ಹಿಂದೂಗಳು  ಶರಿಯಾ ಆಳ್ವಿಕೆಯಲ್ಲಿ ಕೊನೆಗೊಂಡರು. 

ಹಿಂದೂಗಳಿಗೆ ನೀಡಲಾದ ಉಳಿದ ಭೂಮಿ ಹಿಂದೂಗಳಿಗೆ ಮಾಡ್ರನ್  ಸಂವಿಧಾನದ ಆಧಾರದ ಮೇಲೆ ಮತ್ತು ಮುಸ್ಲಿಮರಿಗೆ ಷರಿಯತ್ ನ ವಿನಾಯಿತಿಯ ಮೇಲೆ ಇತ್ತು. ಸ್ವತಂತ್ರ ಭಾರತದಲ್ಲಿ ಮತಾಂತರಕ್ಕೆ ವಿನಾಯಿತಿ, ನಾಲ್ಕು ಮದುವೆಗಳಿಗೆ ವಿನಾಯಿತಿ, ಪ್ರತ್ಯೇಕ ಅಲ್ಪಸಂಖ್ಯಾತ  ವೈಯಕ್ತಿಕ ಕಾನೂನಿನ ವಿನಾಯಿತಿ, ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ಅತಿಕ್ರಮಣಕ್ಕೆ   ವಿನಾಯಿತಿ, ಎಲ್ಲವೂ ನಿರಂತರವಾಗಿತ್ತು. ಹಿಂದೂಗಳು ಒಂದೇ ಮಗುವಿನ ಜನ್ಮಕ್ಕೆ  ಸಿದ್ದರಿದ್ದರೆ, ಅವರ  ಜನಸಂಖ್ಯೆಯನ್ನು ಹೆಚ್ಚಿಸಲು ಇನ್ನೂ ಶರಿಯಾ ಜಾರಿಯಲ್ಲಿದೆ.  

ಇದನ್ನು ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ಎಂದು ಪರಿಗಣಿಸುವವರು,  ಈ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಒಮ್ಮೆ ತಿಳಿದುಕೊಳ್ಳಬೇಕು, ೧೯೧೫ ರಿಂದ ೨೦೧೫ ರವರೆಗೆ ಭಾರತದಲ್ಲಿ ಏನು ಬದಲಾಗಿದೆ?

ಇವತ್ತಿಗೂ ವರ್ಷಾಂತ್ಯದಲ್ಲಿ ಅವರು ತಮ್ಮ ಲಾಭವನ್ನು ಆಡಿಟ್ ಮಾಡಿ ಲಾಭವೆಂದು ಘೋಷಿಸಿಕೊಂಡರೆ,  ನಮ್ಮ ನಷ್ಟ ಆಳವಾದ ಕಂದಕಕ್ಕಿಳಿದಿದೆ!

ನಮಗೆ ನಮ್ಮ ಭವಿಷ್ಯದ ಬಗ್ಗೆ ಈ ಸಂದರ್ಭದಲ್ಲೂ ಯಾವುದೇ ಮಾಹಿತಿ  ಇನ್ನೂ ತಿಳಿದಿಲ್ಲ.

ಇಂದಿಗೂ, ಯುನೈಟೆಡ್ ಇಸ್ಲಾ ಮಿಕ್ ಜಗತ್ತು ನಮ್ಮ ಮೇಲೇ ಒತ್ತಡ ಹೇರುತ್ತಿದೆ. ನಮ್ಮ ಶ್ರದ್ದಾಕೇಂದ್ರ ಗಳ ಮೇಲಿನ ಅತಿ ಕ್ರಮಣವನ್ನು ಸಹಿಸಿಕೊಳ್ಳುವಂತೆ ಒತ್ತಾಯಿಸುತ್ತಿದೆ. ಆದರೆ ಹಿಂದೂಗಳನ್ನು ಅಪಹಾಸ್ಯ ಮತ್ತು ಅವಮಾನ ಮಾಡಿದ ಈ ಸಂದರ್ಭದಲ್ಲಿ, ಅದೇ ಭಾಷೆಯಲ್ಲಿ ಪ್ರತಿಕ್ರಿಯಿಸಬೇಡಿ ಎಂದು ಉಪದೇಶ ನೀಡುತ್ತಿದೆ. 

ಅಂದು ಮರಾಠರು ಮಧ್ಯದಲ್ಲಿ ಬಂದು ೧೦೦-೨೦೦ ವರ್ಷಗಳ ಕಾಲ ಈ ಪರಿಸ್ಥಿತಿಯನ್ನು ನಿಲ್ಲಿಸಿದ್ದರು, ಆಗ ಅದು ನಮಗೆ ಸ್ವಲ್ಪ ಸಮಯ ನೀಡಿತ್ತು. ಆಗ ನಾವು ಎಚ್ಚೆತ್ತುಕೊಂಡು ಸರಿಯಾದ ರಕ್ಷಣೋಪಾಯ ಕ್ರಮಗಳನ್ನು ಅಳವಡಿಸಿ ಕೊಳ್ಳಲಿಲ್ಲ. ಈ ಕಾರಣದಿಂದಲೇ ಅವರ  ಈ ದಬ್ಬಾಳಿಕೆ, ಅತಿಕ್ರಮಣ, ಒತ್ತಡ ಇನ್ನೂ ಮುಗಿದಿಲ್ಲ.

ನಿಮ್ಮ ಭವಿಷ್ಯದ ಮಕ್ಕಳನ್ನು ನೋಡಿ, ನೀವು ಅವರಿಗೆ ಯಾವ ರೀತಿಯ ರಕ್ಷಣೆಯನ್ನು  ನೀಡಲು ಬಯಸುತ್ತೀರಿ, ಯು.ಎನ್.ಮುಖರ್ಜಿಯವರು ೧೯೧೫ ರಲ್ಲಿ ಬರೆದಂತೆ 'ಸಾಯುತ್ತಿರುವ ಹಿಂದೂ ಜನಾಂಗ.' ನಿಮ್ಮ ಭವಿಷ್ಯದ ಮಕ್ಕಳ ರಕ್ಷಣೆಗಾಗಿ ಹೀಗೆ ಮಾಡೀ.... 

ಯಾವುದೇ ಸ್ವಾರ್ಥವಿಲ್ಲದೆ ಹಿಂದೂ ಜನಜಾಗೃತಿಯಲ್ಲಿ ನಿಮ್ಮ ಸಮಯದ ಒಂದು ಭಾಗವನ್ನು ಮೀಸಲಾಗಿಡಿ, 

ನಿಮ್ಮ ಸಂಪಾದನೆಯ ಒಂದು ಭಾಗವನ್ನು ಹಿಂದೂ ಜನಜಾಗೃತಿಗಾಗಿ ವೆಚ್ಚಮಾಡಿ, ನಿಮ್ಮ ಜೊತೆ ಬೇರೆ ಯಾರೂ ಬರದಿದ್ದರೆ, ಅವರು ಮಾಡದಿ ದ್ದರೆ ನೀವೇ ಮಾಡಿ. ಯಾವಕಾರಣಕ್ಕೂ ಹಿಂದಕ್ಕೆ ಸರಿಯಬೇಡಿ. 

ಈಗ ನೀವು ಸರಿಯಾದ ನಿರ್ಧಾರ ತೆಗೆದುಕೊಂಡು ಮಾಡದಿದ್ದರೆ, ಮುಂದೆ ನಿಮ್ಮ ಮಕ್ಕಳು ಅರೇಬಿಕ್ ಮನಸ್ಥಿತಿಯ ಗುಲಾಮರಾಗುತ್ತಾರೆ, ನಾಲ್ಕು ವರ್ಷ ವಯಸ್ಸಿನಲ್ಲೇ ಪ್ರಾಣಿಗಳ ಹಲಾಲ್ ಪೀಡಕರಾಗುತ್ತಾರೆ,  ಅಥವಾ  ದಾಳಿಕೋರರಾಗುತ್ತಾರೆ. ಮತ್ತು ಇದಕ್ಕೆ ನೀವೇ ಜವಾಬ್ದಾರರಾಗಿರುತ್ತೀರಿ.

ವಾಸ್ತವವಾಗಿಯೂ ಹಿಂದೂ ಎಂಬುದು ಸಾಯುತ್ತಿರುವ ಜನಾಂಗವಲ್ಲ, ನಾವು ಶಾಶ್ವತರು. ಮತ್ತು ಇದು ಹಲವು  ಶತಮಾನದ್ದಾಗಿದೆ.  ನಾವು ಧೈರ್ಯ ವಹಿಸಿ ಇಲ್ಲೇ ಹೋರಾಡಿ ಗೆಲ್ಲಬಹುದು. ಇದೊಂದೇ ದಾರಿ, ಏಕೆಂದರೆ  ಅದರ ಅನಂತರ ನಮಗೆ ಓಡಿಹೋಗಲು  ಯಾವುದೇ  ಸ್ಥಳವಿಲ್ಲ.

`೧೦೮' ನಮ್ಮ ಪ್ರಬಲ ಮತ್ತು ಶಕ್ತಿಯುತ ಆಯುಧವಾಗಿದೆ. ೧೦೮ನ್ನು ಭಧ್ರವಾಗಿ ಅನುಸರಿಸಿ ಮತ್ತು ಸನಾತನ ಹಿಂದೂ ಧರ್ಮವನ್ನು ಬಲಪಡಿಸಿ.

Wednesday, September 21, 2022

Gandhi's philosophy is the solution to all the world's problems

ಜಗತ್ತಿನ ಎಲ್ಲ ಸಮಸ್ಯೆಗೂ ಗಾಂಧಿ ತತ್ವ ಪರಿಹಾರ


ಮಹಾತ್ಮ ಗಾಂಧೀಜಿ ಈ ದೇಶದ ಆತ್ಮ, ಅಂತಃಶಕ್ತಿ. ಜಗತ್ತಿನ ಸರ್ವ ಸಮಸ್ಯೆಗಳಿಗೂ ಗಾಂಧಿ ತತ್ವಗಳು ಪರಿಹಾರವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗಾಂಧೀಜಿಯವರ ೧೫೦ನೇ ಜನ್ಮದಿನದ ನಿಮಿತ್ತ ನ್ಯೂಯಾರ್ಕ್ ಟೈಮ್ಸ್ಗೆ ಬರೆದಿರುವ 'ವೈ ಇಂಡಿಯಾ ಆ್ಯಂಡ್ ದಿ ವರ್ಲ್ಡ್ ನೀಡ್ ಗಾಂಧಿ' (ಭಾರತ ಮತ್ತು ವಿಶ್ವಕ್ಕೆ ಗಾಂಧಿ ಏಕೆ ಬೇಕು) ಲೇಖನದಲ್ಲಿಮೋದಿ ಅವರು ಮಹಾತ್ಮನ ಬೋಧನೆಗಳು ಇಂದಿಗೂ ನಮಗೆ ದಾರಿದೀಪವಾಗಿವೆ. ಮುಂದಿನ ಪೀಳಿಗೆಗೆ ಅವರ ತತ್ವಾದರ್ಶಗಳನ್ನು ಕೊಂಡೊಯ್ಯುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.

ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರನ್ನು ಉಲ್ಲ್ಟೇಖಿಸುವ ಮೂಲಕ 'ಐನ್‌ಸ್ಟ್ಟೀನ್ ಚಾಲೆಂಜ್' ಮೂಲಕ ಮಹಾತ್ಮನಿಗೆ ಗೌರವ ಸಲ್ಲಿಸುವಂತೆ ಕರೆ ನೀಡಿದ್ದಾರೆ. ''ಮಹಾತ್ಮನ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೂ ಹೇಗೆ ಕೊಂಡೊಯ್ಯತ್ತ್ಟೀರಿ ಎಂದರೆ ಇದಕ್ಕೆ ನಾನು ಐನ್‌ಸ್ಟ್ಟೀನ್ ಚಾಲೆಂಜ್ ಎಂದು ಕರೆಯುತ್ತ್ಟೇನೆ. ಅಂದರೆ ಗಾಂಧಿ ಅವರ ವಿಚಾರಧಾರೆಗಳನ್ನು ಹೊಸ ಹೊಸ ಅನ್ವ್ಟೇಷಣೆಗಳ ಮೂಲಕ ಹೇಗೆ ಮುಂದಿನ ಜಗತ್ತಿಗೆ ಪರಿಚಯಿಸಬಹುದು ಎಂಬ ಚಿಂತನೆಯೇ ಐನ್‌ಸ್ಟ್ಟೀನ್ ಚಾಲೆಂಜ್ ಎನಿಸಿಕೊಳ್ಳುತ್ತದೆ,'' ಎಂದಿರುವ ಮೋದಿ ಅವರು ಈ ನಿಟ್ಟಿನಲ್ಲಿಚಿತ್ತ ಹರಿಸುವಂತೆ ಚಿಂತಕರಿಗೆ, ಉದ್ಯಮಿಗಳಿಗೆ ಹಾಗೂ ಟೆಕ್ ದಿಗ್ಗಜರಿಗೆ ಕರೆ ನೀಡಿದ್ದಾರೆ. ದಂಡಿ ಯಾತ್ರೆಯನ್ನು ಸ್ಮರಿಸಿರುವ ಮೋದಿ ಅವರು, ''ಒಂದು ಹಿಡಿ ಉಪ್ಪು ಹಿಡಿದು ಇಡೀ ದೇಶವನ್ನ್ಟೇ ಆವರಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದ ಮಹಾನ್ ಚೇತನ ಗಾಂಧಿ,'' ಎಂದು ಹಾಡಿ ಹೊಗಳಿದ್ದಾರೆ. ಗಾಂಧಿ ಅವರ ಅಹಿಂಸಾ ತತ್ವವನ್ನು ಸ್ಮರಿಸಿದ್ದಾರೆ.

Hotels in Mahakal Road, Ujjain

ಉಜ್ಜಯಿನಿಯ ಮಹಾಕಾಲ್ ರಸ್ತೆಯಲ್ಲಿರುವ ಹೋಟೆಲ್‌ಗಳು



ಉಜ್ಜಯಿನಿಯ ಮಹಾಕಾಲ್ ರಸ್ತೆಯಲ್ಲಿರುವ ಹೋಟೆಲ್‌ಗಳು ಮತ್ತು ಅವುಗಳ ಮಾಲೀಕರ ಹೆಸರುಗಳು ಉಜ್ಜಯಿನಿಗೆ ಬರುವ ಭಕ್ತರು ಮತ್ತು ಉಜ್ಜಯಿನಿಯ ನಿವಾಸಿಗಳ ಅನುಕೂಲಕ್ಕಾಗಿ ಈ ಕೆಳಗಿನಂತಿವೆ-

  ೧.  ಹೋಟೆಲ್ ಹೆಸರು- ಶಂಕರ ಅತಿಥಿ ಗೃಹ 

 ವಿಳಾಸ- ಮಹಾಕಲ್ ಮಾರ್ಗ, ಉಜ್ಜಯಿನಿ

 ಹೋಟೆಲ್ ಮಾಲೀಕರು- ಅಬ್ದುಲ್ ರೌಫ್ ಖಾನ್.

  ೨ .  ಹೋಟೆಲ್ ಹೆಸರು - ಶಿವಕೃಪಾ

 ವಿಳಾಸ- ಮಹಾಕಲ್ ಮಾರ್ಗ, ಉಜ್ಜಯಿನಿ

 ಹೋಟೆಲ್ ಮಾಲೀಕರು- ನವಾಬ್

  ೩.  ಹೋಟೆಲ್ ಹೆಸರು- ಅಮೃತ್ ಅರಮನೆ

 ವಿಳಾಸ- ಮಹಾಕಲ್ ಮಾರ್ಗ ಉಜ್ಜಯಿನಿ

 ಮಾಲೀಕರು - ಜಾವೇದ್ ಖುರೇಷಿ

  ೪.  ಹೋಟೆಲ್ ಹೆಸರು- ಸಂಗಮ್ ಪ್ಯಾಲೇಸ್

 ವಿಳಾಸ- ಮಹಾಕಲ್ ಮಾರ್ಗ ಉಜ್ಜಯಿನಿ

 ಮಾಲೀಕರು - ಜಹೀರ್ ಖಾನ್

  ೫.  ಹೋಟೆಲ್ ಹೆಸರು- ಕಲ್ಪನಾ ಪ್ಯಾಲೇಸ್

 ವಿಳಾಸ- ಮಹಾಕಲ್ ಮಾರ್ಗ, ಉಜ್ಜಯಿನಿ

 ಮಾಲೀಕರು- ಸೋಹೈಲ್ ಖಾನ್

  ೬.  ಹೋಟೆಲ್ ಹೆಸರು - ರಾಯಲ್

 ವಿಳಾಸ- ಮಹಾಕಲ್ ಮಾರ್ಗ

 ಮಾಲೀಕರು- ರಯೀಸ್ ಖಾನ್

  ೭.  ಹೋಟೆಲ್ ಹೆಸರು - ಸಿಲ್ವರ್ ಸ್ವೀಟ್ಸ್ ಗೆಸ್ಟ್ ಹೌಸ್

 ವಿಳಾಸ- ಮಹಾಕಲ್ ಮಾರ್ಗ ಉಜ್ಜಯಿನಿ

 ಮಾಲೀಕರು- ಜುಬೇರ್ ಅಹಮದ್

  ೮.  ಹೋಟೆಲ್ ಹೆಸರು - ಆಪಲ್

 ವಿಳಾಸ- ಮಹಾಕಲ್ ಮಾರ್ಗ ಉಜ್ಜಯಿನಿ

 ಮಾಲೀಕರು- ಕಲಿಲ್

  ೯.  ಹೋಟೆಲ್ ಹೆಸರು - ಹೈಲೈಟ್

 ವಿಳಾಸ- ಮಹಾಕಲ್ ಮಾರ್ಗ ಉಜ್ಜಯಿನಿ

 ಮಾಲೀಕರು- ಅನೀಸ್ ಶೇಖ್

  ೧೦ .ಹೋಟೆಲ್ ಹೆಸರು-ಸಿಟಿ ಪ್ಯಾಲೇಸ್

 ವಿಳಾಸ - ಮಹಾಕಲ್ ಮಾರ್ಗಉಜ್ಜಯಿನಿ

 ಮಾಲೀಕರು- ಮುಸ್ತಕಿಮ್.

  ೧೧ .ಹೋಟೆಲ್ ಹೆಸರು- ನೀಲಮಣಿ

 ವಿಳಾಸ- ಮಹಾಕಲ್ ಮಾರ್ಗ ಉಜ್ಜಯಿನಿ

 ಮಾಲೀಕರು- ಕರೀಂ ಖಾನ್.

  ೧೨.  ಹೋಟೆಲ್ ಹೆಸರು- ಪ್ರಿನ್ಸ್ ಗೆಸ್ಟ್ ಹೌಸ್

 ವಿಳಾಸ- ಮಹಾಕಲ್ ಮಾರ್ಗ ಉಜ್ಜಯಿನಿ

 ಮಾಲೀಕರು - ಶಾನವಾಜ್ ಖಾನ್

  ೧೩.  ಹೋಟೆಲ್ ಹೆಸರು- ಸಂಜರ್ ಪ್ಯಾಲೇಸ್

 ವಿಳಾಸ- ಮಹಾಕಲ್ ಮಾರ್ಗ ಉಜ್ಜಯಿನಿ

 ಮಾಲೀಕರು - ಶ್ರೀ. ಜಾಕೋಬ್.

  ೧೪.  ಹೋಟೆಲ್ ಹೆಸರು - ಉಜ್ಜಯಿನಿ ಅತಿಥಿ ಗೃಹ

 ವಿಳಾಸ- ಮಹಾಕಲ್ ಮಾರ್ಗ ಉಜ್ಜಯಿನಿ

 ಮಾಲೀಕರು - ಅಲೆಕ್ಸಾಂಡರ್ ಲಾಲಾ 

  ೧೫.  ಹೋಟೆಲ್ ಹೆಸರು- ಸಾಗರ್ ಗೆಸ್ಟ್ ಹೌಸ್

 ವಿಳಾಸ- ಮಹಾಕಲ್ ಮಾರ್ಗ ಉಜ್ಜಯಿನಿ

 ಮಾಲೀಕರು- ಬಾಬು ಖಾನ್.

 ಹೊರಗಿನಿಂದ ಬರುವ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕಳುಹಿಸಬೇಕು, ದಯವಿಟ್ಟು ಅವರ ಅನುಕೂಲಕ್ಕಾಗಿ ಈ ಹೋಟೆಲ್‌ಗಳನ್ನು ತಪ್ಪಿಸಿ.

 ಮಹಾಕಾಲ್ ದೇವಸ್ಥಾನದ ಬಳಿ ಇರುವ ಭಾರತ್ ಮಾತಾ ಮಂದಿರ ದಲ್ಲಿ ತಂಗಿದ್ದು, ಸಂಘಕ್ಕೆ ಸೇರಿದ್ದು ತುಂಬಾ ಅಗ್ಗವಾಗಿದ್ದು ನಮ್ಮ ಧರ್ಮವೂ ಉಳಿಯುತ್ತದೆ.

 ಇಲ್ಲವಾದಲ್ಲಿ ಈ ಹೋಟೆಲ್ ಗಳಲ್ಲಿ ನಿಮ್ಮ ಶುದ್ಧತೆ ಮತ್ತು ಪಾವಿತ್ರ‍್ಯತೆ ಎರಡಕ್ಕೂ ಭಂಗ ಬರುತ್ತದೆ.