14 ಜನವರಿ 1992ರ ರಾಮಲಲ್ಲಾ
ಪ್ರಿಯ ಓದುಗರೆ, ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಯ ಈ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಒಂದು ವಿಷಯವನ್ನು ಅಂಚಿಕೊಳ್ಳ ಬಯಸುತ್ತಿದ್ದೇನೆ. ಅದೇನೆಂದರೆ, ೧೪ನೆ ಜನವರಿ ೧೯೯೨ ರಂದು ಅನೇಕ ದಿನ ಪತ್ರಿಕೆಗಳು ಫೋಟೋ ಒಂದನ್ನು ಪ್ರಕಟಿಸಿತ್ತು. ಫೋಟೋದೊಂದಿಗೆ ಪತ್ರಿಕೆಗಳಲ್ಲಿ ಹೀಗೆ ಬರೆಯಲಾಗಿತ್ತು.
‘ಮುರಳಿ ಮನೋಹರ ಜೋಷಿ ಅವರು ಟೆಂಟ್ನ್ಲಲಿ ರಾಮಲಲ್ಲಾ ದರ್ಶನ ಮಾಡುತ್ತಿರುವ ದೃಶ್ಯ’ ಎಂದು. ಈ ವಿಷಯವನ್ನು ಈ ಸಂದರ್ಭದಲ್ಲಿ ಹೇಳಲು ಕಾರಣ ಇದೆ. ಅದೇನೆಂದರೆ. ಆ ಫೋಟೋದಲ್ಲಿ ಮುರಳಿ ಮನೋಹರ ಜೋಷಿ ಅವರೊಂದಿಗೆ ಇನೋರ್ವ ವ್ಯಕ್ತಿ ಇದ್ದರು. ಅವರ ಹೆಸರು ಸಹ ಪತ್ರಿಕೆಗಳಲ್ಲಿ ಪ್ರಕಟವಾಗಿರಲಿಲ್ಲ. ಏಕೆಂದರೆ ಅವರ ಹೆಸರು ಅಷ್ಟು ಪ್ರಸಿದ್ಧವಿರಲಿಲ್ಲ.
ಆದರೆ ಇಂದು ಅದೇ ವ್ಯಕ್ತಿ ೨೨ರ ಜನವರಿ ೨೦೨೪ರಂದು ಅದೇ ಜಾಗದಲ್ಲಿ ನಿರ್ಮಾಣಗೊಂಡಿರುವ ಅಯೋಧ್ಯೆಯ ರಾಮಮಂದಿರವನ್ನು ಲೋಕಾರ್ಪಣೆ ಮಾಡುವರೆಂದು.
ಅವರೇ ಸನ್ಮಾನ್ಯ ಶ್ರೀ ನರೇಂದ್ರ ದಾಮೋದರ ದಾಸ್ ಮೋದಿ!
No comments:
Post a Comment